ಬಾಣಾವರ ಸೋಮವಾರಪೇಟೆ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ೧೦ ಕೋಟಿ ಅನುದಾನ ಸೋಮವಾರಪೇಟೆ, ಸೆ. ೧೬ : ಕಳೆದ ಕೆಲ ವರ್ಷಗಳಿಂದ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದ ಸೋಮವಾರಪೇಟೆ-ಬಾಣಾವರ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ೧೦ ಕೋಟಿ ಅನುದಾನ ಬಿಡುಗಡೆಗೆಕೊಡಗಿನ ಗಡಿಯಾಚೆಶೃಂಗಸಭೆ : ಭಾರತದ ಅಧ್ಯಕ್ಷತೆಗೆ ಚೀನಾ ಬೆಂಬಲ ಉಜ್ಬೇಕಿಸ್ತಾನ್, ಸೆ. ೧೬: ಮುಂದಿನ ವರ್ಷದ ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಅಧ್ಯಕ್ಷರಾಗಲು ಭಾರತವನ್ನು ಬೆಂಬಲಿಸುತ್ತೇವೆ ಎಂದು ಚೀನಾದ ಅಧ್ಯಕ್ಷ ಕ್ಸಿಆಹಾರ ಅರಸಿ ಬಂದವರು ಹೋಗುತ್ತಿಲ್ಲ ಬೆಳೆಗಾರರ ಸಂಕಷ್ಟ ಮುಗಿಯುತ್ತಿಲ್ಲ*ಸಿದ್ದಾಪುರ ಸೆ. ೧೬: ಆಹಾರ ಮತ್ತು ನೀರು ಅರಸಿ ಬರುತ್ತಿರುವ ಕಾಡಾನೆಗಳು ಕಾಡು ಸೇರುತ್ತಿಲ್ಲ. ತೋಟಗಳಲ್ಲೇ ಬೀಡು ಬಿಡುತ್ತಿರುವ ವನ್ಯಜೀವಿಗಳಿಂದ ಬೆಳೆಗಾರರ ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಪರಿಸ್ಥಿತಿಹುದಿಕೇರಿಯಲ್ಲಿ ಗೌರಿ ಗಣೇಶ ಉತ್ಸವಮಡಿಕೇರಿ, ಸೆ. ೧೬: ಹುದಿಕೇರಿಯಲ್ಲಿ ಗೌರಿ-ಗಣೇಶ ಉತ್ಸವದ ಸಮಾರೋಪ ಕಾರ್ಯಕ್ರಮ ನಡೆಯಿತು. ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾನಂಗಡ ಅರುಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕನ್ನಡ ರಥಯಾತ್ರೆಗೆ ಸ್ವಾಗತಕುಶಾಲನಗರ, ಸೆ. ೧೬: ಯುವ ಬ್ರಿಗೇಡ್ ವತಿಯಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ‘ಕನ್ನಡರಥ’ ಬುಧವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಸ್ವಾತಂತ್ರö್ಯ ಯೋಧರ ಮಾಹಿತಿಯನ್ನು ಒಳಗೊಂಡ ಸಮಗ್ರ ಚಿತ್ರಣವನ್ನು ನಾಡಿನ
ಬಾಣಾವರ ಸೋಮವಾರಪೇಟೆ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ೧೦ ಕೋಟಿ ಅನುದಾನ ಸೋಮವಾರಪೇಟೆ, ಸೆ. ೧೬ : ಕಳೆದ ಕೆಲ ವರ್ಷಗಳಿಂದ ನಿರ್ವಹಣೆಯ ಕೊರತೆ ಎದುರಿಸುತ್ತಿದ್ದ ಸೋಮವಾರಪೇಟೆ-ಬಾಣಾವರ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ೧೦ ಕೋಟಿ ಅನುದಾನ ಬಿಡುಗಡೆಗೆ
ಕೊಡಗಿನ ಗಡಿಯಾಚೆಶೃಂಗಸಭೆ : ಭಾರತದ ಅಧ್ಯಕ್ಷತೆಗೆ ಚೀನಾ ಬೆಂಬಲ ಉಜ್ಬೇಕಿಸ್ತಾನ್, ಸೆ. ೧೬: ಮುಂದಿನ ವರ್ಷದ ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಅಧ್ಯಕ್ಷರಾಗಲು ಭಾರತವನ್ನು ಬೆಂಬಲಿಸುತ್ತೇವೆ ಎಂದು ಚೀನಾದ ಅಧ್ಯಕ್ಷ ಕ್ಸಿ
ಆಹಾರ ಅರಸಿ ಬಂದವರು ಹೋಗುತ್ತಿಲ್ಲ ಬೆಳೆಗಾರರ ಸಂಕಷ್ಟ ಮುಗಿಯುತ್ತಿಲ್ಲ*ಸಿದ್ದಾಪುರ ಸೆ. ೧೬: ಆಹಾರ ಮತ್ತು ನೀರು ಅರಸಿ ಬರುತ್ತಿರುವ ಕಾಡಾನೆಗಳು ಕಾಡು ಸೇರುತ್ತಿಲ್ಲ. ತೋಟಗಳಲ್ಲೇ ಬೀಡು ಬಿಡುತ್ತಿರುವ ವನ್ಯಜೀವಿಗಳಿಂದ ಬೆಳೆಗಾರರ ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಪರಿಸ್ಥಿತಿ
ಹುದಿಕೇರಿಯಲ್ಲಿ ಗೌರಿ ಗಣೇಶ ಉತ್ಸವಮಡಿಕೇರಿ, ಸೆ. ೧೬: ಹುದಿಕೇರಿಯಲ್ಲಿ ಗೌರಿ-ಗಣೇಶ ಉತ್ಸವದ ಸಮಾರೋಪ ಕಾರ್ಯಕ್ರಮ ನಡೆಯಿತು. ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾನಂಗಡ ಅರುಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಕನ್ನಡ ರಥಯಾತ್ರೆಗೆ ಸ್ವಾಗತಕುಶಾಲನಗರ, ಸೆ. ೧೬: ಯುವ ಬ್ರಿಗೇಡ್ ವತಿಯಿಂದ ರಾಜ್ಯದಾದ್ಯಂತ ಸಂಚರಿಸುತ್ತಿರುವ ‘ಕನ್ನಡರಥ’ ಬುಧವಾರ ಕೊಡಗು ಜಿಲ್ಲೆಗೆ ಆಗಮಿಸಿದೆ. ಸ್ವಾತಂತ್ರö್ಯ ಯೋಧರ ಮಾಹಿತಿಯನ್ನು ಒಳಗೊಂಡ ಸಮಗ್ರ ಚಿತ್ರಣವನ್ನು ನಾಡಿನ