ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್ ಅಧಿಕಾರಿ ಮೇಲೆ ಹಲ್ಲೆ ಮಡಿಕೇರಿ, ಡಿ. ೨೮: ಬ್ಯಾಂಕ್‌ಗೆ ಮರುಪಾವತಿಸಬೇಕಾಗಿದ್ದ ಹಳೆಯ ಸಾಲದ ವಸೂಲಾತಿಗೆಂದು ತೆರಳಿದ್ದ ಬ್ಯಾಂಕ್ ಅಧಿಕಾರಿ ಮೇಲೆ ಸಾಲಪಡೆದಿರುವ ವ್ಯಕ್ತಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಬಗ್ಗೆ
ನೂತನ ವರ್ಷಾಚರಣೆ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಮಡಿಕೇರಿ, ಡಿ. ೨೮: ನೂತನ ವರ್ಷಾಚರಣೆ ಸಂದರ್ಭ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.
ಕಾಫಿ ಬೆಳೆಗಾರರ ೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ಬಗ್ಗೆ ಸದನದಲ್ಲಿ ರಂಜನ್ ಪ್ರಸ್ತಾಪಸೋಮವಾರಪೇಟೆ, ಡಿ. ೨೮: ಕೊಡಗು ಸೇರಿದಂತೆ ಕಾಫಿ ಬೆಳೆಯುವ ಮಲೆನಾಡು ಜಿಲ್ಲೆಗಳ ಕಾಫಿ ಬೆಳೆಗಾರರ ಬಹು ವರ್ಷಗಳ ಬೇಡಿಕೆಯಾಗಿರುವ ೧೦ ಹೆಚ್‌ಪಿವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್
ಕೊಡಗಿನ ಗಡಿಯಾಚೆಜನವರಿಯಲ್ಲಿ ದೇಶದಲ್ಲಿ ಕೊರೊನಾ ಹೆಚ್ಚಳ ಸಾಧ್ಯತೆ ನವದೆಹಲಿ, ಡಿ. ೨೮: ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಉಲ್ಬಣಿಸಿರುವ ಕೊರೊನಾ ಸೋಂಕು ಇದೀಗ ಭಾರತದಲ್ಲೂ ಹೊಸ ಆಲೆಯ ಭೀತಿ ಸೃಷ್ಟಿ
ರೈತ ಸಂವಾದ ಕಾರ್ಯಕ್ರಮಮಡಿಕೇರಿ, ಡಿ. ೨೮: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಷ್ಟಿçÃಯ ರೈತ ದಿನಾಚರಣೆಯ ಅಂಗವಾಗಿ ಜಲ ಸಂಜೀವಿನಿ - ರೈತ ಸಂವಾದ ಕಾರ್ಯಕ್ರಮ