ಅರ್ಧಕ್ಕೆ ಚರಂಡಿ ಕಾಮಗಾರಿ ಸ್ಥಗಿತ ಸಾರ್ವಜನಿಕರ ಆಕ್ಷೇಪಸುಂಟಿಕೊಪ್ಪ, ಜೂ. ೧೭: ಸಮೀಪದ ಹÀರದೂರು ಗ್ರಾಮ ಪಂಚಾಯಿತಿಯ ಅಂಬೇಡ್ಕರ್ ಕಾಲೋನಿಯ ಸಮೀಪದ ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರದೂರು ಗ್ರಾ.ಗಾಯನ ಸ್ಪರ್ಧೆಯಲ್ಲಿ ಸಾದ್ವಿ ಪ್ರಥಮಮಡಿಕೇರಿ, ಜೂ. ೧೭: ಕೊಡವ ಕೂಟಾಳಿಯಡ ಕೂಟ ಸಂಘಟನೆ ಆಯೋಜಿಸಿದ್ದ ಕೊಡಗ್'ರ ಚುಪ್ಪಿ ಕೋಗಿಲೆಯ ಗಾಯನ ಸ್ಪರ್ಧೆಯಲ್ಲಿ ನೆಚ್ಚಾರಂಡ ಸಾದ್ವಿ ಮಂದಣ್ಣ ಅವರು ಪ್ರಥಮ ಸ್ಥಾನ ಗಳಿಸಿನೋಡುಗರಿಲ್ಲದಿದ್ದರೂ ನರ್ತಿಸುತ್ತಿದ್ದಾಳೆ ಅಬ್ಬಿಮಳೆಗಾಲದ ವೇಳೆ ತುಂಬಿ ಹರಿಯುವುದರೊಂದಿಗೆ ತನ್ನ ವಯ್ಯಾರದ ಮೂಲಕ ನೋಡುಗರ ಗಮನ ಸೆಳೆಯುವ ಹೆಸರಾಂತ ಜಲಪಾತವಾಗಿರುವ ಅಬ್ಬಿಯು ಪ್ರಸಕ್ತ ವರ್ಷವೂ ಮೈದುಂಬಿ ಹರಿಯುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರವಾಸಿತೋಡು ತುಂಬಿ ಅಂಗಡಿಗಳ ಒಳಕ್ಕೆ ನೀರುಮಡಿಕೇರಿ, ಜೂ. ೧೭: ನಗರದ ಅರವಿಂದ್ ಮೋಟರ‍್ಸ್ ಎದುರಿನ ನಾಲ್ಕು ಅಂಗಡಿಗಳಿಗೆ ಇಂದು ಮಳೆ ಹಿನ್ನೆಲೆ ನೀರು ತುಂಬಿ ಹಾನಿ ಉಂಟಾಗಿದೆ. ಮಾತ್ರವಲ್ಲದೇ ಇದೇ ಭಾಗದಲ್ಲಿ ಇಂದಿರಾದಿಡ್ಡಳ್ಳಿಯಲ್ಲಿ ವಾಸ ಮಾಡದ ನೈಜ ಫಲಾನುಭವಿಗಳುಕೂಡಿಗೆ, ಜೂ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ೩೫೪ ದಿಡ್ಡಳ್ಳಿ ವಸತಿ ರಹಿತ
ಅರ್ಧಕ್ಕೆ ಚರಂಡಿ ಕಾಮಗಾರಿ ಸ್ಥಗಿತ ಸಾರ್ವಜನಿಕರ ಆಕ್ಷೇಪಸುಂಟಿಕೊಪ್ಪ, ಜೂ. ೧೭: ಸಮೀಪದ ಹÀರದೂರು ಗ್ರಾಮ ಪಂಚಾಯಿತಿಯ ಅಂಬೇಡ್ಕರ್ ಕಾಲೋನಿಯ ಸಮೀಪದ ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರದೂರು ಗ್ರಾ.
ಗಾಯನ ಸ್ಪರ್ಧೆಯಲ್ಲಿ ಸಾದ್ವಿ ಪ್ರಥಮಮಡಿಕೇರಿ, ಜೂ. ೧೭: ಕೊಡವ ಕೂಟಾಳಿಯಡ ಕೂಟ ಸಂಘಟನೆ ಆಯೋಜಿಸಿದ್ದ ಕೊಡಗ್'ರ ಚುಪ್ಪಿ ಕೋಗಿಲೆಯ ಗಾಯನ ಸ್ಪರ್ಧೆಯಲ್ಲಿ ನೆಚ್ಚಾರಂಡ ಸಾದ್ವಿ ಮಂದಣ್ಣ ಅವರು ಪ್ರಥಮ ಸ್ಥಾನ ಗಳಿಸಿ
ನೋಡುಗರಿಲ್ಲದಿದ್ದರೂ ನರ್ತಿಸುತ್ತಿದ್ದಾಳೆ ಅಬ್ಬಿಮಳೆಗಾಲದ ವೇಳೆ ತುಂಬಿ ಹರಿಯುವುದರೊಂದಿಗೆ ತನ್ನ ವಯ್ಯಾರದ ಮೂಲಕ ನೋಡುಗರ ಗಮನ ಸೆಳೆಯುವ ಹೆಸರಾಂತ ಜಲಪಾತವಾಗಿರುವ ಅಬ್ಬಿಯು ಪ್ರಸಕ್ತ ವರ್ಷವೂ ಮೈದುಂಬಿ ಹರಿಯುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರವಾಸಿ
ತೋಡು ತುಂಬಿ ಅಂಗಡಿಗಳ ಒಳಕ್ಕೆ ನೀರುಮಡಿಕೇರಿ, ಜೂ. ೧೭: ನಗರದ ಅರವಿಂದ್ ಮೋಟರ‍್ಸ್ ಎದುರಿನ ನಾಲ್ಕು ಅಂಗಡಿಗಳಿಗೆ ಇಂದು ಮಳೆ ಹಿನ್ನೆಲೆ ನೀರು ತುಂಬಿ ಹಾನಿ ಉಂಟಾಗಿದೆ. ಮಾತ್ರವಲ್ಲದೇ ಇದೇ ಭಾಗದಲ್ಲಿ ಇಂದಿರಾ
ದಿಡ್ಡಳ್ಳಿಯಲ್ಲಿ ವಾಸ ಮಾಡದ ನೈಜ ಫಲಾನುಭವಿಗಳುಕೂಡಿಗೆ, ಜೂ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ೩೫೪ ದಿಡ್ಡಳ್ಳಿ ವಸತಿ ರಹಿತ