ಜಿಲ್ಲೆಯಲ್ಲಿ ಗುರುವಾರ ೧೧೩ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಜೂ. ೧೭: ಜಿಲ್ಲೆಯಲ್ಲಿ ಗುರುವಾರ ೧೧೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೮೦ ಆರ್‌ಟಿಪಿಸಿಆರ್ ಮತ್ತು ೩೩ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿಇಂದು ಅಣಕು ಪ್ರದರ್ಶನಮಡಿಕೇರಿ, ಜೂ. ೧೭: ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆ ದಿಸೆಯಲ್ಲಿ ತಾ. ೧೮ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ನಗರದಮುಂದುವರಿಯುತ್ತಿರುವ ಗಾಳಿ ಮಳೆ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಮಡಿಕೇರಿ, ಜೂ. ೧೬: ಕೊಡಗು ಜಿಲ್ಲೆಯಾದ್ಯಂತ ಮಳೆ-ಗಾಳಿಯ ತೀವ್ರತೆ ಮುಂದುವರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಹುತೇಕ ಇಡೀ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ.ರೂ ೬ ಲಕ್ಷ ಮೌಲ್ಯದ ಬೀಟೆ ಮರ ದಾಸ್ತಾನು ಪತ್ತೆಮಡಿಕೇರಿ, ಜೂ. ೧೬: ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ. ೬ ಲಕ್ಷ ಮೌಲ್ಯದ ಬೀಟೆ ಮರ ಸಂಗ್ರಹವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು ಮರಕಾಡುಕುರಿ ಚರ್ಮ ಮಾರಾಟ ಯತ್ನ ಬಂಧನಮಡಿಕೇರಿ, ಜೂ. ೧೬: ಇಲ್ಲಿಗೆ ಸಮೀಪದ ಕಗ್ಗೋಡ್ಲು ಗ್ರಾಮದ ಜಂಕ್ಷನ್ ಬಳಿ ಕಾಡುಕುರಿಯ ಒಣಗಿದ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಡಿಕೇರಿ ಅರಣ್ಯ ಸಂಚಾರಿ ದಳದವರು
ಜಿಲ್ಲೆಯಲ್ಲಿ ಗುರುವಾರ ೧೧೩ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಜೂ. ೧೭: ಜಿಲ್ಲೆಯಲ್ಲಿ ಗುರುವಾರ ೧೧೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೮೦ ಆರ್‌ಟಿಪಿಸಿಆರ್ ಮತ್ತು ೩೩ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ
ಇಂದು ಅಣಕು ಪ್ರದರ್ಶನಮಡಿಕೇರಿ, ಜೂ. ೧೭: ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆ ದಿಸೆಯಲ್ಲಿ ತಾ. ೧೮ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ನಗರದ
ಮುಂದುವರಿಯುತ್ತಿರುವ ಗಾಳಿ ಮಳೆ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಮಡಿಕೇರಿ, ಜೂ. ೧೬: ಕೊಡಗು ಜಿಲ್ಲೆಯಾದ್ಯಂತ ಮಳೆ-ಗಾಳಿಯ ತೀವ್ರತೆ ಮುಂದುವರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬಹುತೇಕ ಇಡೀ ಜಿಲ್ಲೆಯಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ.
ರೂ ೬ ಲಕ್ಷ ಮೌಲ್ಯದ ಬೀಟೆ ಮರ ದಾಸ್ತಾನು ಪತ್ತೆಮಡಿಕೇರಿ, ಜೂ. ೧೬: ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ. ೬ ಲಕ್ಷ ಮೌಲ್ಯದ ಬೀಟೆ ಮರ ಸಂಗ್ರಹವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು ಮರ
ಕಾಡುಕುರಿ ಚರ್ಮ ಮಾರಾಟ ಯತ್ನ ಬಂಧನಮಡಿಕೇರಿ, ಜೂ. ೧೬: ಇಲ್ಲಿಗೆ ಸಮೀಪದ ಕಗ್ಗೋಡ್ಲು ಗ್ರಾಮದ ಜಂಕ್ಷನ್ ಬಳಿ ಕಾಡುಕುರಿಯ ಒಣಗಿದ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಡಿಕೇರಿ ಅರಣ್ಯ ಸಂಚಾರಿ ದಳದವರು