ನಾಪೋಕ್ಲು ಸಮುದಾಯ ಆಸ್ಪತ್ರೆಗೆ ವೈದ್ಯರ ನೇಮಕನಾಪೋಕ್ಲು, ಜು.೧ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯೆಯಾಗಿ ಡಾ.ನಿಧಾ ಫಿರ್ದೂಸ್ ಅವರನ್ನು ನೇಮಕ ಮಾಡಲಾಗಿದೆ. ಎಂ.ಬಿ.ಬಿ.ಎಸ್. ಪದವೀಧರೆಯಾಗಿರುವ ಇವರು ಸ್ಥಳೀಯ ಪಟ್ಟಣದ ನಿವಾಸಿನಾಪೋಕ್ಲುವಿನಲ್ಲಿ ೬೦೬೧ ಮಂದಿಗೆ ಕೋವಿಡ್ ಪರೀಕ್ಷೆನಾಪೋಕ್ಲು, ಜು. ೧ : ನಾಪೋಕ್ಲು ಸಮುದಾಯ ಆಸ್ಪತ್ರೆಯಲ್ಲಿ ಇದುವರೆಗೆ ಸುಮಾರು ೬೦೬೧ ಜನರಿಗೆ ಕೋವಿಡ್ ಪರೀಕ್ಷೆ ಮಾಡ ಲಾಗಿದೆ. ನಾಪೋಕ್ಲು ಹೋಬಳಿಯು ದೊಡ್ಡದಾಗಿದ್ದು, ಈ ವಿಭಾಗಕ್ಕೆವೀರಾಜಪೇಟೆಯಲ್ಲಿ ಬೆಂಗಳೂರಿನ ವ್ಯಕ್ತಿ ದುರ್ಮರಣವೀರಾಜಪೇಟೆ, ಜು. ೧: ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಂಗಳೂರು ಮೂಲದ ವ್ಯಕ್ತಿಯೋರ್ವರು ಇಲ್ಲಿನ ಲಾಡ್ಜ್ವೊಂದರಲ್ಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬೆಂಗಳೂರು ರಾಮಮೂರ್ತಿ ನಗರದ ನಿವಾಸಿ ಕೃಷ್ಣಪ್ಪ ಎಂಬವರವ್ಯಾನ್ ಲಾರಿ ನಡುವೆ ಅಪಘಾತ ಚಾಲಕನ ಸ್ಥಿತಿ ಗಂಭೀರ ಗೋಣಿಕೊಪ್ಪಲು, ಜು.೧: ಲಾರಿ ಹಾಗೂ ಮಾರುತಿ ವ್ಯಾನ್ ನಡುವೆ ಅಪಘಾತ ಸಂಭವಿಸಿದ್ದು ವ್ಯಾನ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಶ್ರೀಮAಗಲ ಹೋಬಳಿಯ ಟಿ.ಶೆಟ್ಟಿಗೇರಿ,ತಾವಳಗೇರಿ ಮುಖ್ಯ ರಸ್ತೆಯಲ್ಲಿ ಅಪಘಾತಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದುಕೊಳ್ಳಿ*ಗೋಣಿಕೊಪ್ಪ, ಜು. ೧: ರೋಟರಿ ಸಂಸ್ಥಾಪನೆ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪ ರೋಟರಿ ಸಂಸ್ಥೆ ಆಯೋಜಿಸಿದ್ದ ಲಸಿಕೆ ಅಭಿಯಾನದ ಜಾಗೃತಿ ಬಿತ್ತಿಪತ್ರವನ್ನು ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆಗೊಳಿಸಿದರು. ಕೈಕೇರಿ ರೋಟರಿ
ನಾಪೋಕ್ಲು ಸಮುದಾಯ ಆಸ್ಪತ್ರೆಗೆ ವೈದ್ಯರ ನೇಮಕನಾಪೋಕ್ಲು, ಜು.೧ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯೆಯಾಗಿ ಡಾ.ನಿಧಾ ಫಿರ್ದೂಸ್ ಅವರನ್ನು ನೇಮಕ ಮಾಡಲಾಗಿದೆ. ಎಂ.ಬಿ.ಬಿ.ಎಸ್. ಪದವೀಧರೆಯಾಗಿರುವ ಇವರು ಸ್ಥಳೀಯ ಪಟ್ಟಣದ ನಿವಾಸಿ
ನಾಪೋಕ್ಲುವಿನಲ್ಲಿ ೬೦೬೧ ಮಂದಿಗೆ ಕೋವಿಡ್ ಪರೀಕ್ಷೆನಾಪೋಕ್ಲು, ಜು. ೧ : ನಾಪೋಕ್ಲು ಸಮುದಾಯ ಆಸ್ಪತ್ರೆಯಲ್ಲಿ ಇದುವರೆಗೆ ಸುಮಾರು ೬೦೬೧ ಜನರಿಗೆ ಕೋವಿಡ್ ಪರೀಕ್ಷೆ ಮಾಡ ಲಾಗಿದೆ. ನಾಪೋಕ್ಲು ಹೋಬಳಿಯು ದೊಡ್ಡದಾಗಿದ್ದು, ಈ ವಿಭಾಗಕ್ಕೆ
ವೀರಾಜಪೇಟೆಯಲ್ಲಿ ಬೆಂಗಳೂರಿನ ವ್ಯಕ್ತಿ ದುರ್ಮರಣವೀರಾಜಪೇಟೆ, ಜು. ೧: ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೆಂಗಳೂರು ಮೂಲದ ವ್ಯಕ್ತಿಯೋರ್ವರು ಇಲ್ಲಿನ ಲಾಡ್ಜ್ವೊಂದರಲ್ಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬೆಂಗಳೂರು ರಾಮಮೂರ್ತಿ ನಗರದ ನಿವಾಸಿ ಕೃಷ್ಣಪ್ಪ ಎಂಬವರ
ವ್ಯಾನ್ ಲಾರಿ ನಡುವೆ ಅಪಘಾತ ಚಾಲಕನ ಸ್ಥಿತಿ ಗಂಭೀರ ಗೋಣಿಕೊಪ್ಪಲು, ಜು.೧: ಲಾರಿ ಹಾಗೂ ಮಾರುತಿ ವ್ಯಾನ್ ನಡುವೆ ಅಪಘಾತ ಸಂಭವಿಸಿದ್ದು ವ್ಯಾನ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಶ್ರೀಮAಗಲ ಹೋಬಳಿಯ ಟಿ.ಶೆಟ್ಟಿಗೇರಿ,ತಾವಳಗೇರಿ ಮುಖ್ಯ ರಸ್ತೆಯಲ್ಲಿ ಅಪಘಾತ
ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದುಕೊಳ್ಳಿ*ಗೋಣಿಕೊಪ್ಪ, ಜು. ೧: ರೋಟರಿ ಸಂಸ್ಥಾಪನೆ ದಿನಾಚರಣೆಯ ಅಂಗವಾಗಿ ಗೋಣಿಕೊಪ್ಪ ರೋಟರಿ ಸಂಸ್ಥೆ ಆಯೋಜಿಸಿದ್ದ ಲಸಿಕೆ ಅಭಿಯಾನದ ಜಾಗೃತಿ ಬಿತ್ತಿಪತ್ರವನ್ನು ಶಾಸಕ ಕೆ.ಜಿ. ಬೋಪಯ್ಯ ಬಿಡುಗಡೆಗೊಳಿಸಿದರು. ಕೈಕೇರಿ ರೋಟರಿ