ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ ಕೃಷ್ಣಮೂರ್ತಿ ಸೋಮವಾರಪೇಟೆ, ಏ. 4: ಮಹಿಳೆಯರು ಇಂದು ಸಮಾಜದ ಎಲ್ಲಾ ಕ್ಷೇತ್ರದಲ್ಲಿಯೂ ಮುಂದಿದ್ದು, ಸಂಸಾರದಂತಹ ದೊಡ್ಡ ಜವಾಬ್ದಾರಿಯ ಹಿಂದೆ ಹೆಣ್ಣಿದ್ದಾಳೆ ಎಂದರೆ ಅತಿಶಯೋಕ್ತಿಯಲ್ಲ ಎಂದು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ
ಕುಶಾಲನಗರದಲ್ಲಿ ದೇವಾಂಗ ಜ್ಯೋತಿಗೆ ಸ್ವಾಗತ ಕುಶಾಲನಗರ, ಏ. 4: ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ-2026 ಹಾಗೂ ಶ್ರೀ ದಯಾನಂದಪುರಿ ಮಹಾಸ್ವಾಮಿಗಳ 36ನೇ ವರ್ಷದ ಪಟ್ಟಾಭಿμÉೀಕ ಮಹೋತ್ಸವ ಮತ್ತು ಜಗದ್ಗುರುಗಳ ತುಲಾಭಾರ ಸಮಾರಂಭ
ಕಬಿನಿ ಹಿನ್ನೀರು ಪ್ರದೇಶದ ಕಾಡಂಚಿನಲ್ಲಿ ಬೇಟೆಗೆ ಹೊಂಚು ಜಿಲ್ಲೆಯ ಇಬ್ಬರ ಬಂಧನ ಸೋಮವಾರಪೇಟೆ, ಏ. 4: ಹೆಚ್.ಡಿ. ಕೋಟೆ ತಾಲೂಕಿಗೆ ಒಳಪಡುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಬಿನಿ ಹಿನ್ನೀರು ಕಾಡಂಚಿನಲ್ಲಿ ವನ್ಯಜೀವಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ಜಿಲ್ಲೆಯ ಇಬ್ಬರನ್ನು
ಚೇನಂಡ ಕಪ್ ಹಾಕಿ ನಮ್ಮೆಗೆ ಸಜ್ಜುಗೊಂಡಿರುವ ನಾಪೋಕ್ಲು ಕಾಯಪಂಡ ಶಶಿ ಸೋಮಯ್ಯ/ ದುಗ್ಗಳ ಸದಾನಂದ ನಾಪೋಕ್ಲು, ಏ. 3: ಕೊಡವ ಕುಟುಂಬಗಳ ನಡುವಿನ ಹಾಕಿ ಕಲರವ ಭಾನುವಾರದಿಂದ (ನಾಳೆಯಿಂದ) ಆರಂಭಗೊಳ್ಳಲಿದ್ದು, ವಾರ್ಷಿಕ ಹಾಕಿ ಹಬ್ಬದ ಶುಭಾರಂಭಕ್ಕೆ ಸಕಲ
ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾದ ಮಹಿಳೆಗಾಗಿ ಶೋಧ ಕಾರ್ಯ ನಾಪೋಕ್ಲು, ಏ. 3: ಕೊಡಗಿನ ಅತಿ ಎತ್ತರದ ಶಿಖರವಾದ ತಡಿಯಂಡಮೋಳ್‍ಗೆ ಗುರುವಾರ ಹೋಗಿದ್ದ ಶರಣ್ಯ (36) ಬೆಟ್ಟದಿಂದ ಹಿಂತಿರುಗಿಲ್ಲದೆ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪತ್ತೆಹಚ್ಚಲು ಶೋಧ