ಕಾವೇರಿ ಆರತಿ ಕ್ಷೇತ್ರದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ ಕುಶಾಲನಗರ, ಏ. 4: ಕಾವೇರಿ ಮಹಾ ಆರತಿ ಅಂಗವಾಗಿ ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕುಶಾಲನಗರ
ಜೋಡಿ ಬಸವೇಶ್ವರ ದೇವರ ಉತ್ಸವ ಕಣಿವೆ, ಏ. 4: ಕುಶಾಲನಗರ ತಾಲೂಕು ರಂಗಸಮುದ್ರ ಗ್ರಾಮದ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ತಾ. 6, 7 ರಂದು ನಡೆಯಲಿದೆ. ತಾ. 6 ರಂದು ಬೆಳಿಗ್ಗೆ
ಶ್ರೀ ಪಡುವೇರಿ ದಬ್ಬೇಚ್ಚಮ್ಮ ವಾರ್ಷಿಕ ಉತ್ಸವ ಗೋಣಿಕೊಪ್ಪಲು, ಏ. 4: ಇತಿಹಾಸ ಪ್ರಸಿದ್ಧ ದಕ್ಷಿಣ ಕೊಡಗಿನ ಈಚೂರು ಕುಂದ ಗ್ರಾಮದ ಶ್ರೀ ಪಡುವೇರಿ ದಬ್ಬೇಚ್ಚಮ್ಮ ದೇವಸ್ಥಾನದ ವಾರ್ಷಿಕ ಉತ್ಸವ ಜರುಗಿತು. 8 ದಿನಗಳ ಕಾಲ
ಜನಗಣತಿ ಕಾನೂನುಬದ್ಧ ಕರ್ತವ್ಯ ಕಿರಣ್ ಜಿ ಗೌರಯ್ಯ ಕುಶಾಲನಗರ, ಏ. 4: ಜನಗಣತಿ ಕಾರ್ಯವು ರಾಷ್ಟ್ರೀಯ ಕಾರ್ಯಕ್ರಮ ವಾಗಿದ್ದು, ಕಾನೂನು ಬದ್ಧ ಕರ್ತವ್ಯವಾಗಿದೆ. ಶಿಕ್ಷಕರು ಉತ್ತಮ ಕೆಲಸದ ಮೂಲಕ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿಸಬೇಕು ಎಂದು ಕುಶಾಲನಗರ
ಕೊಡಗು ಕ್ರೀಡೆಗೂ ಹೆಸರುವಾಸಿಯಾಗಿದೆ ಎಎಸ್ ಪೊನ್ನಣ್ಣ ನಾಪೆÇೀಕ್ಲು, ಏ. 4: ಕೊಡಗು ಜಿಲ್ಲೆ ಹೇಗೆ ಸೇನೆಯಲ್ಲಿನ ಸೇವೆಗೆ ಹೆಸರುವಾಸಿಯಾಗಿದೆಯೋ ಅದೇ ರೀತಿ ಕ್ರೀಡೆಗೂ ಹೆಸರುವಾಸಿಯಾಗಿದೆ. ಹಾಕಿ ಕ್ರೀಡೆಗೆ ಸರ್ಕಾರ ನೀಡುತ್ತಿರುವ ಅನುದಾನದ ಸದ್ಬಳಕೆ ಆಗಬೇಕು