‘ಸಕಾರಾತ್ಮಕ ಚಿಂತನೆ ಗುರಿ ಇದ್ದರೆ ಯಶಸ್ಸು ನಿಶ್ಚಿತ’ ವೀರಾಜಪೇಟೆ, ಏ. 10: ಸಕಾರಾತ್ಮಕ ಚಿಂತನೆಯಿಂದ ಕೂಡಿದ ನಿರ್ದಿಷ್ಟ ಗುರಿ ಇದ್ದರೆ ಯಶಸ್ಸು ಸಾಧ್ಯ. ಪ್ರಯತ್ನ ಮತ್ತು ಪರಿಶ್ರಮದಿಂದ ಗುರಿಯನ್ನು ಮುಟ್ಟಬಹುದೇ ಹೊರತು ಅದೃಷ್ಟ, ಹಣೆಬರಹದಿಂದ ಯಶಸ್ಸನ್ನು
ದಶಮಂಟಪ ಪ್ರೀಮಿಯರ್ ಲೀಗ್ 2 ಕ್ರಿಕೆಟ್ ಟೂರ್ನಿಗೆ ಚಾಲನೆ ಮಡಿಕೇರಿ, ಏ. 10: ಮಡಿಕೇರಿ ದಸರಾ ಸಂದರ್ಭ ದಶಮಂಟಪ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ದೇವಾಲಯ ಸಮಿತಿಗಳ ನಡುವಿನ ಲೀಗ್ ಮಾದರಿಯ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ - ದಶಮಂಟಪ
ಸುಂಟಿಕೊಪ್ಪದಲ್ಲಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸುಂಟಿಕೊಪ್ಪ, ಏ. 10: ಕೊಡಗು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ. 29, 30 ರಂದು ಸುಂಟಿಕೊಪ್ಪ ಜಿ. ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯಲಿದೆ. ಗುರುವಾರದಂದು ಸುಂಟಿಕೊಪ್ಪ
ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಕರಿನೆರವಂಡ ಕೋಳೇರ ಕೊಟ್ಟಂಗಡ ಗೆಲುವು ಮಡಿಕೇರಿ ಏ. 10: ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ಕರಿನೆರವಂಡ, ಕೋಳೇರ ಹಾಗೂ ಕೊಟ್ಟಂಗಡ ತಂಡಗಳು
ಮುಕ್ಕಾಟಿರ ಕೊಡವ ಫುಟ್ಬಾಲ್ ಫಲಿತಾಂಶ ಗೋಣಿಕೊಪ್ಪಲು, ಏ. 10: ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲುವಿನ ಅಥ್ಲಾನ್ ಟರ್ಫ್ ಮೈದಾನದಲ್ಲಿ ದೇವಣಗೇರಿ ಮುಕ್ಕಾಟಿರ ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿದ್ದು 3ನೇ ದಿನದ ಪಂದ್ಯಾವಳಿಯಲ್ಲಿ 17