ಸ್ನೇಹ ಸಮ್ಮಿಲನದಲ್ಲಿ ಒಟ್ಟುಗೂಡಿದ 23 ವರ್ಷದ ಹಿಂದಿನ ಗೆಳೆಯರು ಸಿದ್ದಾಪುರ, ಏ. 10: ಕಾಲಚಕ್ರ ಉರುಳಿದರೂ ಶಾಲಾ ದಿನಗಳ ಗೆಳೆತನದ ನೆನಪುಗಳು ಎಂದಿಗೂ ಮಾಸುವುದಿಲ್ಲ. ಇತ್ತೀಚೆಗೆ ನಡೆದ ಮೂರ್ನಾಡು ಪ್ರೌಢಶಾಲೆಯ 2002-03ನೇ ಸಾಲಿನ 10ನೇ ತರಗತಿಯ ಸಹಪಾಠಿಗಳ
ಚೆರಿಯಪರಂಬುವಿನಲ್ಲಿ ನಡೆದ ಹಜ್ ತರಬೇತಿ ಶಿಬಿರ ಚೆಯ್ಯಂಡಾಣೆ, ಏ. 10: ಕೂರ್ಗ್ ಜಂಇಯತ್ತುಲ್ ಉಲಮಾ ಮಡಿಕೇರಿ ಝೋನ್ ಸಮಿತಿಯ ವತಿಯಿಂದ ಹಜ್ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ ಚೆರಿಯಪರಂಬುವಿನಲ್ಲಿ ಜರುಗಿತು. ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಕೂರ್ಗ್
ಸರ್ಕಾರಿ ಕಚೇರಿಗಳಲ್ಲಿ ನಿಯಮ ಪಾಲಿಸಲು ಸೂಚನೆ ಮಡಿಕೇರಿ, ಏ. 10: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಅಧಿಕಾರಿಗಳ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ ಸಾರ್ವಜನಿಕರಿಂದ 6 ಅರ್ಜಿಗಳು ಸಲ್ಲಿಕೆಯಾದವು. ಕಂದಾಯ, ಅರಣ್ಯ, ಭೂ
ಹಾರಂಗಿ ಬಸವೇಶ್ವರ ಪೂಜೆ ಐಗೂರು, ಏ. 10: ಐಗೂರು ವ್ಯಾಪ್ತಿಯ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿರುವ ಬಸವೇಶ್ವರ ದೇವಾಲಯದ ವಾರ್ಷಿಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಅರ್ಚಕರಾದ ಚಂದ್ರ ಆರಾಧ್ಯ ಅವರ ನೇತೃತ್ವದಲ್ಲಿ ವಿವಿಧ
ಕಾನೂರು ಬ್ರಹ್ಮಗಿರಿಪುರದಲ್ಲಿ ಮುತ್ತಪ್ಪ ದೇವರ ಉತ್ಸವ ಮಡಿಕೇರಿ, ಏ. 10: ವೀರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮುತ್ತಪ್ಪ ದೇವರ ಉತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಭಾನುವಾರ ಸಂಜೆ 6 ಗಂಟೆಗೆ