ನಾಳೆಯಿಂದ ಕಡಿಯತ್ತೂರು ಕುಂಬ್ಯಾರ್ ಉತ್ಸವ ಮಡಿಕೇರಿ, ಫೆ. ೧೮; ಕಡಿಯತ್ತೂರು ಗ್ರಾಮದ ಶಾಸ್ತಾವು, ಭಗವತಿ, ಅಯ್ಯಪ್ಪ ಹಾಗೂ ಚಾಮುಂಡಿ ದೇವರ ವಾರ್ಷಿಕ ಕುಂಬ್ಯಾರ್ ಉತ್ಸವವು ತಾ.೨೦ರಿಂದ ೨೨ರವರೆಗೆ ನಡೆಯಲಿದೆ. ತಾ.೨೦ರಂದು ಬೆಳಿಗ್ಗೆ ತಕ್ಕರ ಮನೆಯಿಂದ
ನಾಳೆಯಿಂದ ಕಡಿಯತ್ತೂರು ಕುಂಬ್ಯಾರ್ ಉತ್ಸವ ಮಡಿಕೇರಿ, ಫೆ. ೧೮; ಕಡಿಯತ್ತೂರು ಗ್ರಾಮದ ಶಾಸ್ತಾವು, ಭಗವತಿ, ಅಯ್ಯಪ್ಪ ಹಾಗೂ ಚಾಮುಂಡಿ ದೇವರ ವಾರ್ಷಿಕ ಕುಂಬ್ಯಾರ್ ಉತ್ಸವವು ತಾ.೨೦ರಿಂದ ೨೨ರವರೆಗೆ ನಡೆಯಲಿದೆ. ತಾ.೨೦ರಂದು ಬೆಳಿಗ್ಗೆ ತಕ್ಕರ ಮನೆಯಿಂದ
ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ದೂರು ದಾಖಲು ಪೊನ್ನಂಪೇಟೆ, ಫೆ. ೧೮: ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಗೂ ಅವರ ಮನೆತನದ ಬಗ್ಗೆ ಅವಹೇಳನ ಕಾರಿಯಾಗಿ ಫೇಸ್‌ಬುಕ್‌ನಲ್ಲಿ
ನಾಳೆಯಿಂದ ರಾಜ್ಯಮಟ್ಟದ ಪದವಿ ಕಾಲೇಜು ಹಾಕಿ ಪಂದ್ಯಾವಳಿ ವೀರಾಜಪೇಟೆ, ಫೆ. ೧೮: ವೀರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಕೊಡಗಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಿಂಕ್ ೫ ಎ ಸೈಡ್ ರಾಜ್ಯಮಟ್ಟದ ಅಂತರ
ಮೂರು ತಲೆಮಾರು ಕಳೆದರೂ ದೊರಕದ ಹಕ್ಕುಪತ್ರ ಕೂಡಿಗೆ, ಫೆ.೧೭: ನಾಡಿಗೆ ಸ್ವಾತಂತ್ರö್ಯ ಬಂದು ೭೭ ವರ್ಷಗಳೂ ಸಂದರೂ ಇನ್ನೂ ಕೂಡ ಅದೆಷ್ಟೋ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ನೀರು, ರಸ್ತೆ, ನಿವೇಶನ, ಹಕ್ಕುಪತ್ರ., ಹೀಗೇ...!