ನಾಳೆಯಿಂದ ಎಮ್ಮೆಮಾಡು ಮಖಾಂ ಉರೂಸ್ ಮಡಿಕೇರಿ, ಏ. ೧೫: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ತಾ. ೧೭ ರಿಂದ ೨೪ರವರಗೆ ನಡೆಯಲಿದೆ ಎಂದು ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ನಿಷೇಧ ಹೇರಲು ಹೈಕೋರ್ಟ್ ನಿರಾಕರಣೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೧೫: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಫಾರಿಗಳ ಮೇಲೆ ತಕ್ಷಣದ ನಿಷೇಧ ಹೇರಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಹುಲಿಗಳ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿಗಳ
ಮಿತಿಗಿಂತ ಅಧಿಕ ಪ್ರಮಾಣದಲ್ಲಿ ವಸ್ತು ಸಾಗಾಟ ಪ್ರಕರಣ ದಾಖಲು ಕುಶಾಲನಗರ, ಏ.೧೫: ಕುಶಾಲನಗರ ಹೆದ್ದಾರಿ ರಸ್ತೆಗಳಲ್ಲಿ ಸಾಗುವ ಸಂದರ್ಭ ಜಲ್ಲಿ ಮತ್ತಿತರ ಕಟ್ಟಡ ಸಾಮಗ್ರಿಗಳನ್ನು ರಸ್ತೆಯಲ್ಲಿ ಚೆಲ್ಲಾಡಿಕೊಂಡು ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುವ ಬಗ್ಗೆ
ಜೀವನದೊಂದಿಗೆ ಕಲೆ ಬೆರೆತಿದೆ ವೈಷ್ಣವಿ ರೆಡ್ಡಿ ಮಡಿಕೇರಿ, ಏ. ೧೫: ಪ್ರತಿಯೊಬ್ಬರ ಜೀವನದೊಂದಿಗೆ ಕಲೆ ಬೆರೆತಿದ್ದು, ಸಮರ್ಪಕ ದೃಷ್ಟಿಕೋನದೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಿನಿಮಾ ರಂಗದ ಕಲಾ ನಿರ್ದೇಶಕಿ ವೈಷ್ಣವಿ ರೆಡ್ಡಿ ಕರೆ ನೀಡಿದರು. ನಗರದ
ಜೀವನದೊಂದಿಗೆ ಕಲೆ ಬೆರೆತಿದೆ ವೈಷ್ಣವಿ ರೆಡ್ಡಿ ಮಡಿಕೇರಿ, ಏ. ೧೫: ಪ್ರತಿಯೊಬ್ಬರ ಜೀವನದೊಂದಿಗೆ ಕಲೆ ಬೆರೆತಿದ್ದು, ಸಮರ್ಪಕ ದೃಷ್ಟಿಕೋನದೊಂದಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಿನಿಮಾ ರಂಗದ ಕಲಾ ನಿರ್ದೇಶಕಿ ವೈಷ್ಣವಿ ರೆಡ್ಡಿ ಕರೆ ನೀಡಿದರು. ನಗರದ