ತಾ ೨೧ ರಂದು ಮರಗೋಡಿನಲ್ಲಿ ಹಿಂದೂ ಸಂಗಮ ಮಡಿಕೇರಿ, ಫೆ. ೧೮: ತಾ. ೨೧ ರಂದು ಮರಗೋಡಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜನಾ ಸಮಿತಿ ಪ್ರಮುಖರು ಮಾಹಿತಿ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ
ಎಡಪಾಲ ಕೌಟುಂಬಿಕ ಕ್ರೀಡಾಕೂಟ ಪೊನ್ನಂಪೇಟೆ, ಫೆ. ೧೮: ನರಿಯಂದಡ ಗ್ರಾಮದ ಎಡಪಾಲದ ಕುಪ್ಪೋಡಂಡ ಕುಟುಂಬಸ್ಥರ ಆತಿಥ್ಯದಲ್ಲಿ ನಡೆದ ೨೩ನೇ ವರ್ಷದ ಎಡಪಾಲ ಕೌಟುಂಬಿಕ ಕ್ರೀಡಾಕೂಟ ಮುಕ್ತಾಯಗೊಂಡಿತು. ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಿಕ್ಕರೆ ತಂಡ
ರಥೋತ್ಸವದಿಂದ ಶ್ರೀ ಜಯದೇವ ಜಾನುವಾರು ಜಾತ್ರೆಯ ಗತವೈಭವ ಮರುಕಳಿಸಬಹುದು ಶನಿವಾರಸಂತೆ, ಫೆ. ೧೮: ರೈತರು ತೇಗದ ಮರದ ತುಂಡುಗಳನ್ನು ದಾನ ಮಾಡಿದರೆ ಜಾತ್ರಾ ಸಮಿತಿ ರಥ ನಿರ್ಮಾಣ ಮಾಡಿ ಮುಂದಿನ ವರ್ಷದ ಜಾತ್ರೆಯಲ್ಲಿ ರಥವನ್ನು ಎಳೆಯುವಂತಾದರೆ ರಥೋತ್ಸವದೊಂದಿಗೆ
ತಾಲೂಕು ವ್ಯಾಪ್ತಿಗೆ ಸೋಮವಾರಪೇಟೆ ಯೋಜನಾ ಪ್ರಾಧಿಕಾರ ವಿಸ್ತರಣೆ ಸೋಮವಾರಪೇಟೆ, ಫೆ. ೧೮: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿದಂತೆ ಸುತ್ತಮುತ್ತಲ ನಾಲ್ಕೆöÊದು ಗ್ರಾಮಗಳಿಗೆ ಸೀಮಿತವಾಗಿದ್ದ ಯೋಜನಾ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ತಾಲೂಕು ವ್ಯಾಪ್ತಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ
ಹೆಮ್ಮೆತ್ತಾಳು ಚಾಮುಂಡೇಶ್ವರಿ ದೇವಿ ಅಷ್ಟಬಂಧ ಬ್ರಹ್ಮ ಕಲಶ ಮುಹೂರ್ತ ಮಡಿಕೇರಿ, ಫೆ. ೧೮: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಿಯ ಅಷ್ಟಬಂಧ ಬ್ರಹ್ಮ ಕಲಶ ಮುಹೂರ್ತ ತಾ.೨೧ ಹಾಗೂ