ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಕೊಡವ ಟ್ರೆöÊಬ್ ಕೂರ್ಗ್ ಯುನೈಟೆಡ್ಗೆ ಗೆಲುವು ಪೊನ್ನಂಪೇಟೆ, ಏ. ೧೯: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್
ಕೊಡವ ಸಂಸ್ಕೃತಿ ಅಧ್ಯಯನ ಪೀಠದ ಕಾರ್ಯಚಟುವಟಿಕೆಗೆ ವಿನೂತನ ಯೋಜನೆ ಕಾರ್ಯ ಯೋಜನೆಗಳು * ಕೊಡವ ಸಂಸ್ಕೃತಿ, ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಗಳ ಸಮಗ್ರ ಸಂಶೋಧನೆ ಮತ್ತು ದಾಖಲೀಕರಣ * ಕೊಡವ ಮೂಲ, ಸಂಸ್ಕೃತಿ, ಪರಂಪರೆ, ಶಾಸನಗಳು, ಸ್ಮಾರಕಗಳು, ಸಂಪ್ರದಾಯಗಳ ಅಸ್ತಿತ್ವ,
ಪಾನಮತ್ತ ವ್ಯಕ್ತಿ ಸಾವು ಮಡಿಕೇರಿ, ಏ. ೧೯: ಪಾನಮತ್ತನಾಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಗರದ ಓಂಕಾರೇಶ್ವರ ದೇವಾಲಯ ಬಳಿ ನಡೆದಿದೆ. ಮೂಲತಃ ಪಶ್ಚಿಮ ಬಂಗಾಳದ ಜಲಪೈಗುರಿ ನಿವಾಸಿ, ಮಡಿಕೇರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ
ಶಿವು ಮಾದಪ್ಪ ಜ್ಞಾಪಕಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಗೋಣಿಕೊಪ್ಪಲು, ಏ. ೧೯: ಕುಟ್ಟ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಯೂತ್ ಫ್ರೆಂಡ್ಸ್ ವತಿಯಿಂದ ದಿ. ಮುಕ್ಕಾಟಿರ ಶಿವು ಮಾದಪ್ಪ ಜ್ಞಾಪಕಾರ್ಥ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಗೆ
ಸರ್ಫೇಸಿ ಕಾಯ್ದೆ ಬೆಳೆಗಾರರಿಗೆ ಮಾರಕ ಮಲ್ಲಪ್ಪ ಸೋಮವಾರಪೇಟೆ, ಏ. ೧೯: ಸರ್ಫೇಸಿ ಕಾಯ್ದೆಯು ಕಾಫಿ ಬೆಳೆಗಾರರಿಗೆ ಮಾರಕವಾಗುತ್ತಿದ್ದು, ಈ ಬಗ್ಗೆ ಬೆಳೆಗಾರರು ಜಾಗೃತರಾಗಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಸಿ.ಕೆ.ಮಲ್ಲಪ್ಪ ಕರೆ ನೀಡಿದರು. ತಾಲೂಕಿನ ತೋಳೂರು