ಸೋಮವಾರಪೇಟೆಯ ವಿವಿಧೆಡೆ ಹಿಂದೂ ಸಂಗಮ ಕೇಸರಿ ಕಲರವ ಸೋಮವಾರಪೇಟೆ, ಫೆ.೨೨: ಹಿಂದೂ ಧರ್ಮ ರಕ್ಷಣೆಗಾಗಿ ಇಡೀ ಹಿಂದೂ ಸಮಾಜ ಸದಾ ಜಾಗೃತವಿರಬೇಕೆಂದು ಪ್ರಮುಖರು ಕರೆ ನೀಡಿದರು. ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲು, ಗಣಗೂರು ಮಂಡಲ ವ್ಯಾಪ್ತಿಯಲ್ಲಿ ಆಯೋಜನೆಗೊಂಡಿದ್ದ
ಕನ್ನಂಡ ಡಾ ನವಿತಾಗೆ ಲಂಡನ್ನಲ್ಲಿ ಗೌರವ ಮಡಿಕೇರಿ, ಫೆ. ೨೨: ಮೂಲತಃ ಮಡಿಕೇರಿಯವರಾಗಿದ್ದು, ಪ್ರಸ್ತುತ ಲಂಡನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಕ್ಯಾನ್ಸರ್ ವೈದ್ಯೆ ಕನ್ನಂಡ ನವಿತಾ ಸೋಮಯ್ಯ ಅವರನ್ನು ಲಂಡನ್‌ನ ಸೈಂಟ್ ಜೇಮ್ಸ್ ಅರಮನೆಯ ರಾಯಲ್
ದೇವಸ್ಥಾನಕ್ಕೆ ಪೊನ್ನಣ್ಣ ಭೇಟಿ ವೀರಾಜಪೇಟೆ, ಫೆ. ೨೨: ವೀರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಶ್ರೀ ಮಹಾದೇವರ ದೇವಾಲಯಕ್ಕೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ
ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಪೊನ್ನಣ್ಣ ನಾಪೋಕ್ಲು, ಫೆ. ೨೨: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ
ರಾಷ್ಟಿçÃಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಕುಶಾಲನಗರ, ಫೆ. ೨೨: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ರಾಷ್ಟಿçÃಯ ಸೇವಾ ಯೋಜನೆಯ ೨೦೨೫-೨೬ ರ ವಾರ್ಷಿಕ ಶಿಬಿರ ತಾ. ೧೮ ರಿಂದ ಆರಂಭಗೊAಡಿದೆ. ಕುಶಾಲನಗರ ಸಮೀಪದ ಮದಲಾಪುರ ಸರಕಾರಿ