ಸ್ವಚ್ಛ ಕುಶಾಲನಗರ ಅಭಿಯಾನ ೩ನೇ ಬಾಟಲಿ ಸಂಗ್ರಹಣಾ ಘಟಕ ಅಳವಡಿಕೆ ಕುಶಾಲನಗರ, ಫೆ. ೨೪: ರೋಟರಿ ಕುಶಾಲನಗರ ಸುವರ್ಣ ಮಹೋತ್ಸವ ಅಂಗವಾಗಿ ಸ್ವಚ್ಛ ಕುಶಾಲನಗರ ಧ್ಯೇಯದೊಂದಿಗೆ ಪ್ರಮುಖ ಪ್ರವಾಸಿ ತಾಣವಾದ ಕಾವೇರಿ ನಿಸರ್ಗಧಾಮದಲ್ಲಿ ಪ್ಲಾಸ್ಟಿಕ್ ಬಾಟಲಿ ಸಂಗ್ರಹಣೆಯ ೩ನೇ
ಮಾನವ ವನ್ಯಪ್ರಾಣಿ ಸಂಘರ್ಷ ತಡೆ ಜಾಗೃತಿ ನಾಟಕ ಪ್ರದರ್ಶನ ಸಿದ್ದಾಪುರ, ಫೆ.೨೪: ಮಾನವ - ವನ್ಯ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೊನಾಲಿ ಅವರ
ವಿಮೆ ಯೋಜನೆಗಳ ಸದುಪಯೋಗಕ್ಕೆ ಕರೆ ಮಡಿಕೇರಿ, ಫೆ.೨೪: ಬ್ಯಾಂಕಿನಲ್ಲಿ ದೊರೆಯುವ ವಿಮೆ ಸೌಲಭ್ಯಗಳನ್ನು ಪ್ರತಿಯೊಬ್ಬ ಗ್ರಾಹಕರು ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ವಲಯದ ವ್ಯವಸ್ಥಾಪಕರಾದ ಉದಯ್ ಕುಮಾರ್
ಆಧಾರ್ ನೋಂದಣಿ ಶಿಬಿರ ಐಗೂರು, ಫೆ.೨೪: ಅಂಚೆ ಇಲಾಖೆ ಸೋಮವಾರಪೇಟೆ ಉಪವಿಭಾಗದ ವತಿಯಿಂದ ಐಗೂರಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣಾ ಶಿಬಿರ ನಡೆಯಿತು. ಶಿಬಿರದಲ್ಲಿ ೧೦ ವರ್ಷಗಳ ಹಿಂದಿನ
ಎಟಿ ಮಂಜುನಾಥ್ ರಚಿತ ಕಥಾಸಂಕಲನ ಲೋಕಾರ್ಪಣೆ *ಗೋಣಿಕೊಪ್ಪ, ಫೆ. ೨೪: ಒತ್ತಡದ ಕರ್ತವ್ಯದ ನಡುವೆ ಪೊಲೀಸ್ ಸಿಬ್ಬಂದಿಯೊಬ್ಬರು ಸಣ್ಣ ಕಥೆಗಳ ಸಂಕಲನವನ್ನು ಪ್ರಕಟಿಸುವ ಮೂಲಕ ಗಮನ ಸೆಳೆದಿದ್ದಾರೆ. ವೀರಾಜಪೇಟೆ ಠಾಣೆಯಲ್ಲಿ ಕರ್ತವ್ಯ ನಿರತರಾಗಿರುವ ಎ.ಟಿ ಮಂಜುನಾಥ್