ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘಕ್ಕೆ ಆಯ್ಕೆ ವೀರಾಜಪೇಟೆ, ಸೆ, ೧೧: ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘ-ವೀರಾಜಪೇಟೆ, ಇದರ ಮಹಾಸಭೆ ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳು
ಗೋಣಿಕೊಪ್ಪ ಲಯನ್ಸ್ ಶಾಲೆ ಮಡಿಕೆÃರಿ, ಸೆ. ೧೧: ಗೋಣಿಕೊಪ್ಪಲು ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಚೌರೀರ
ಚೇರಂಬಾಣೆ ಗೌಡ ಸಮಾಜದಲ್ಲಿ ಸಾಕ್ಷರತಾ ದಿನ ನಾಪೋಕ್ಲು, ಸೆ. ೧೧: ವಿದ್ಯೆ ಎಂಬುದು ಪುಸ್ತಕದ ಹುಳು ಅಲ್ಲ ಅದು ಮಸ್ತಕದ ಜ್ಞಾನ ಎಂದು ನಿವೃತ್ತ ಶಿಕ್ಷಕಿ ಮುಕ್ಕಾಟಿ ಗಂಗಮ್ಮ ಮಾದಪ್ಪ ಅವರು ಹೇಳಿದರು. ಚೇರಂಬಾಣೆ ಗೌಡ
ಅರೆಭಾಷೆ ಸಮುದಾಯದವರದ್ದು ಕೊಡವ ವಿರೋಧಿ ಧೋರಣೆ ಖಂಡನೆ ಮಡಿಕೇರಿ: ಅರೆಭಾಷೆ ಗೌಡ ಸಮುದಾಯದ ಸಭೆಯಲ್ಲಿ ಕೊಡವ ಸಮುದಾಯದವರ ಅಸ್ತಿತವನ್ನೇ ಪ್ರಶ್ನಿಸುವ ಮತ್ತು ನಮ್ಮಹಕ್ಕುಗಳಿಗೆ ಅಡ್ಡಗಾಲು ಹಾಕುವ ನಿರ್ಣಯಗಳನ್ನು ತೆಗೆದುಕೊಂಡಿರುÀವ ವಿಷಯವನ್ನು ಕಡಗದಾಳು ಇಗ್ಗುತಪ್ಪÀ ಕೂರುಳಿ ಅಂಬಲ
ಗೌಡ ಸಮಾಜಗಳ ಒಕ್ಕೂಟದ ನಿರ್ಣಯ ಕೆಲವು ವ್ಯಕ್ತಿಗಳದ್ದು ಬೆಂಬಲವಿಲ್ಲವೆAದ ಪೊನ್ನಚ್ಚನ ಮಧು ಮಡಿಕೇರಿ, ಸೆ. ೧೧: ಮೇ ೬ ರಂದು ನಡೆದ ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೆಲವು ನಿರ್ಣಯಗಳನ್ನು ಪ್ರಕಟಿಸಲಾಗಿದ್ದು, ಕೊಡವ ಜನಾಂಗದವರ ಮನಸ್ಸಿಗೆ