ಗಡಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರಿಗೆ ಸ್ವಾಗತ ಗೋಣಿಕೊಪ್ಪಲು, ಸೆ.೧೧: ಕೊಡಗು ಜಿಲ್ಲಾ ಕಾಂಗ್ರೆಸ್‌ನ ೨ನೇ ಅವಧಿಗೆ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ತೀತಿರ ಧರ್ಮಜ ಉತ್ತಪ್ಪನವರನ್ನು ವೀರಾಜಪೇಟೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ
ಗೌಡ ಸಮಾಜ ಒಕ್ಕೂಟ ಕೊಡವರ ಕ್ಷಮೆ ಯಾಚಿಸಲು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಒತ್ತಾಯ ಶ್ರೀಮಂಗಲ: ಕೊಡವ ಸಮುದಾಯದ ಎಸ್‌ಟಿ ಮಾನ್ಯತೆ, ಕೊಡವ ಲ್ಯಾಂಡ್, ಕೊಡವರ ಭೂಮಿ-ಆಸ್ತಿ ಹಕ್ಕುಗಳ ರಕ್ಷಣೆ ಹಾಗೂ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಸೇರಿದಂತೆ ಹಲವು ಪ್ರಮುಖ
ಆಟ್ ಪಾಟ್ ಪಡಿಪು ಪುಸ್ತಕ ಲೋಕಾರ್ಪಣೆ ಮಡಿಕೇರಿ, ಸೆ. ೧೧: ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರು ರಚಿಸಿರುವ ಕೂಟದ ೧೨೭ನೇ ಪುಸ್ತಕ ‘ಆಟ್ ಪಾಟ್ ಪಡಿಪು’ವಿನ (ಸಂಗ್ರಹಾತಿ) ಏಳನೇ
ಸಿಎನ್ಸಿ ಬೇಡಿಕೆ ಆಘಾತಕಾರಿ ಕುಶಾಲನಗರ ಗೌಡ ಸಮಾಜ ವಿರೋಧ ಮಡಿಕೇರಿ: ಕೊಡಗು ಗೌಡ ಸಮಾಜಗಳ ಒಕ್ಕೂಟದ ವಿಶೇಷ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದ ನಾವು ಅಲ್ಲಿ ಕೈಗೊಂಡ ನಿರ್ಧಾರಗಳನ್ನು ಪೂರ್ತಿಯಾಗಿ ಬೆಂಬಲಿಸುತ್ತೇವೆ. ಒಂದು ಜನಾಂಗದ ಭಾಷೆಯ ಎಂಟನೇ
ಬೆಳೆ ವಿಚಾರ ಸಂಕಿರಣ ವೀರಾಜಪೇಟೆ, ಸೆ. ೧೧: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕಾರ್ಯಾನುಭವ ಶಿಬಿರದ, ಕೃಷಿ ಇಲಾಖೆ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬೇಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ಸಭಾ