ಸರಕಾರಿ ಶಾಲೆಗಳ ಕಡೆಗಣನೆ ದುರಂತ: ಡಾ. ಸತೀಶ್ಸುಂಟಿಕೊಪ್ಪ, ಆ. 4: ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆ ಉತ್ತಮವಾ ಗಿದೆ. ಆದರೆ ಸಾಮಾಜಿಕವಾಗಿ ಸರಕಾರಿ ಶಾಲೆಗಳನ್ನು ಕಡೆಗಣಿಸುತ್ತಿರು ವದು ದುರಂತ ಎಂದು
ಕೊಡಗಿನಲ್ಲಿ ಮೋಡ ಬಿತ್ತನೆ ಮಾಡದಂತೆ ಉಸ್ತುವಾರಿ ಸಚಿವರಿಗೆ ಮನವರಿಕೆ ಸೋಮವಾರಪೇಟೆ, ಆ. 4: ಕೊಡಗು ಜಿಲ್ಲೆಯಲ್ಲಿ ಯಾವದೇ ಕಾರಣಕ್ಕೂ ಮೋಡ ಬಿತ್ತನೆ ಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ ಮನವರಿಕೆ ಮಾಡಿಕೊಡಲಾಗಿದ್ದು, ಸಚಿವರೂ ಸಹ ಇದಕ್ಕೆ
ಮಳೆಗೆ ಕುಸಿದು ಬಿದ್ದ ಸಾಕಮ್ಮನ ಬಂಗಲೆಯ ತಡೆಗೋಡೆಸೋಮವಾರಪೇಟೆ, ಆ. 4: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನಗರದ ಬಸವೇಶ್ವರ ರಸ್ತೆಯಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಾಕಮ್ಮನ ಬಂಗಲೆಯ ತಡೆಗೋಡೆ ಕುಸಿದಿದೆ. ನಿನ್ನೆ ರಾತ್ರಿ
ಅಕ್ರಮ ಜೂಜಾಟ: ನಗದು ವಶಶನಿವಾರಸಂತೆ, ಆ. 4: ಕೊಡ್ಲಿಪೇಟೆ ಗ್ರಾಮದ ಪಾಳುಬಿದ್ದ ಜಾಗದಲ್ಲಿ ಆರೋಪಿಗಳು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿ
ಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹ ವಿರುದ್ಧ ಮಾಜಿ ಸೈನಿಕರ ದೂರುಸೋಮವಾರಪೇಟೆ,ಆ.4: ಇಲ್ಲಿನ ವೀರ ಕನ್ನಡಿಗರ ಸೇನೆಯ ವತಿಯಿಂದ ನಗರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ನಿರ್ಮಾಣ ಮಾಡುವದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡುತ್ತಿದ್ದು,