ಸಿಎನ್ಸಿಯಿಂದ ಧರಣಿ ಸತ್ಯಾಗ್ರಹಮಡಿಕೇರಿ, ಸೆ. 29 : ಟಿಪ್ಪು ಸುಲ್ತಾನ್ ಮತ್ತು ಫ್ರೆಂಚ್ ಮಿತ್ರ ಪಡೆಯಿಂದ ಸುಮಾರು 231 ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿ ರುವ ಕೊಡವರ ಹತ್ಯಾಕಾಂಡ ಒಂದು
ನೆರಳು ರಹಿತ ಕಾಫಿ ಕೃಷಿಗೆ ಬೆಳೆಗಾರರ ಒಕ್ಕೂಟ ಮತ್ತು ಸಂಘ ವಿರೋಧ ಮಡಿಕೇರಿ, ಸೆ.29 : ಇತ್ತೀಚಿನ ದಿನಗಳಲ್ಲಿ ಕೆಲವು ಕಾಫಿ ಬೆಳೆಗಾರರು ಸಾಂಪ್ರದಾಯಿಕ ಕಾಫಿ ಕೃಷಿ ಪದ್ಧತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಕಾಫಿ ತೋಟದ ಮರಗಳನ್ನು ಸಂಪೂರ್ಣವಾಗಿ ಕಡಿದು ನೆರಳು
ಇಂದಿನಿಂದ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಮಡಿಕೇರಿ, ಸೆ. 29: ವಿವಾದಕ್ಕೀಡಾಗಿ ಗೊಂದಲ ನಿರ್ಮಾಣವಾಗಿದ್ದ ಮೂರ್ನಾಡು ಬಳಿಯ ಹೊದ್ದೂರುವಿನ ಪಾಲೆಮಾಡುವಿನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮೀಸಲಾಗಿರುವ ಜಾಗದಲ್ಲಿ ತಾ. 30ರಿಂದ (ಇಂದಿನಿಂದ) ಕ್ರಿಕೆಟ್ ಸ್ಟೇಡಿಯಂ
ಮರುಧಾಳಿ ಎದುರಿಸಲು ಭಾರತ ತಯಾರಿನವದೆಹಲಿ, ಸೆ. 29: ಭಾರತೀಯ ಸೇನೆ ಬುಧವಾರ ತಡರಾತ್ರಿ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ಸೀಮಿತ ಧಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಸಂಭವನೀಯ ಧಾಳಿಯನ್ನು ಎದುರಿಸಲು ಭಾರತ
ಸೂಕ್ತ ಬಂದೋಬಸ್ತ್ನೊಂದಿಗೆ ಬ್ರಹ್ಮಗಿರಿ ಬೆಟ್ಟ ಏರಲು ಅವಕಾಶಮಡಿಕೇರಿ, ಸೆ. 29: ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನು ಏರಲು ಸೂಕ್ತ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲು ಇಂದು ಭಾಗಮಂಡಲದಲ್ಲಿ ನಡೆದ ಕಾವೇರಿ ತೀರ್ಥೋದ್ಭವ