ಟಿ.ಶೆಟ್ಟಿಗೇರಿಯಲ್ಲಿ ಮಂಗಲ ಗೋಯಾತ್ರೆಗೆ ಸ್ವಾಗತಶ್ರೀಮಂಗಲ, ನ. 23: ರಾಜ್ಯದ 7 ಜಿಲ್ಲೆಗಳಲ್ಲಿ ಸಂಚರಿಸಲಿರುವ ಶ್ರೀ ರಾಮಚಂದ್ರಪುರ ಮಠ ಆಯೋಜಿತ ಮಂಗಲ ಗೋಯಾತ್ರೆ 10 ರಥಗಳೊಂದಿಗೆ ಬುಧವಾರ ಟಿ.ಶೆಟ್ಟಿಗೇರಿ ಪಟ್ಟಣಕ್ಕೆ ಆಗಮಿಸಿದಾಗ ಅದ್ಧೂರಿಯಾಗಿ
ಶಾಂತಿಪ್ರಿಯ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ನಿರಂತರ ಯತ್ನಪೊನ್ನಂಪೇಟೆ, ನ. 23: ಎಲ್ಲಾ ಜನಾಂಗದವರ ಸಹೋದರತೆಯ ಬದುಕಿಗೆ ಗಟ್ಟಿ ನೆಲೆಯಾಗಿದ್ದ ಕೊಡಗಿನಲ್ಲಿ ಕಳೆದ ಕೆಲವು ಸಮಯಗಳಿಂದ ಕೋಮು ಗಲಭೆಯ ಮೂಲಕ ಅಶಾಂತಿ ಸೃಷ್ಟಿಸಲು ಸಮಾಜಘಾತುಕ ಶಕ್ತಿಗಳು
ಅಲ್ಪಸಂಖ್ಯಾತರ ಮತ ಬೇಡವೆಂದು ಬಹಿರಂಗ ಘೋಷಣೆಗೆ ಆಗ್ರಹ ಮಡಿಕೇರಿ, ನ.23 : ಐಗೂರಿನ ಮಸೀದಿಯಲ್ಲಿದ್ದ ಕುರ್‍ಆನ್‍ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರುಗಳು ಸ್ಥಳ ಪರಿಶೀಲನೆ ಮಾಡುವ ಸೌಜನ್ಯವನ್ನು ಕೂಡ ತೋರಿಲ್ಲವೆಂದು ವಿಷಾದಿಸಿರುವ ಕೊಡಗು
ಕೋಡಿ ಪೊನ್ನಪ್ಪರಿಂದ ಬಿಜೆಪಿಗೆ ಬಲ : ಕರಿಕೆ ಬಿಜೆಪಿ ಸಮರ್ಥನೆಮಡಿಕೇರಿ, ನ.23 : ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಸ್ಪರ್ಧಾಕಾಂಕ್ಷಿಗಳಿಗೆ ಸೋಲುವ ಭೀತಿ ಎದುರಾಗಿರುವ ಹಿನ್ನೆಲೆ ಸುಬ್ರಮಣ್ಯ ಉಪಾಧ್ಯಾಯರ ಮೂಲಕ ಕೋಡಿ ಪೊನ್ನಪ್ಪ ಅವರ ವಿರುದ್ಧ ಇಲ್ಲಸಲ್ಲದ
ಶಾಸಕ ರಂಜನ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಮಾಡಿದ್ದೇನು?ಸೋಮವಾರಪೇಟೆ, ನ. 23: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಳೆದ 18 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಇವರ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡುವ