ಇಂದು ‘ಗಾನಯಾನ’ಮಡಿಕೇರಿ, ನ. 23: ಮಂಜಿನ ನಗರಿ ಮಡಿಕೇರಿಯಲ್ಲಿ ಗಾನ ಸಂಭ್ರಮ, ಮಂಜಿನ ನಗರಿ ಮಡಿಕೇರಿಯಲ್ಲಿ ತಾ. 24 ರಂದು (ಇಂದು) ಸಂಜೆ 6 ಗಂಟೆಗೆ ನಗರದ ಕಾವೇರಿ
ತಾ. 27ರಂದು ಯುವಜನ ಮೇಳಗೋಣಿಕೊಪ್ಪಲು, ನ. 23: ವೀರಾಜಪೇಟೆ ತಾಲೂಕು ಯುವಜನ ಮೇಳ ತಾ.27 ರಂದು ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಶೀಲಾ ಬೋಪಣ್ಣ
ಐಗೂರು ಘಟನೆಗೆ ಕಾಂಗ್ರೆಸ್ನಿಂದ ರಾಜಕೀಯ ಬಣ್ಣ: ಆರೋಪಮಡಿಕೇರಿ, ನ.23 : ಟಿಪ್ಪು ಜಯಂತಿ ಸಂದರ್ಭ ಮತಬ್ಯಾಂಕ್ ರಾಜಕಾರಣ ನಡೆಸಲು ಹುನ್ನಾರ ನಡೆಸಿದ ಕಾಂಗ್ರೆಸ್ ಈ ಪ್ರಯತ್ನದಲ್ಲಿ ವಿಫಲವಾದ ಕಾರಣ ಐಗೂರು ಪ್ರಕರಣವನ್ನು ರಾಜಕೀಯ ಬೇಳೆಯ
ದನ ಸಾಗಾಟಕ್ಕೆ ಗ್ರಾ.ಪಂ. ಅಧ್ಯಕ್ಷರಿಂದ ಅಕ್ರಮವಾಗಿ ಅನುಮತಿ ಆರೋಪಸೋಮವಾರಪೇಟೆ, ನ. 23: ಜಾನುವಾರುಗಳನ್ನು ಸಾಗಾಟಗೊಳಿಸಲು ಅಕ್ರಮವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅನುಮತಿ ನೀಡಿದ್ದು, ಇವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಐಗೂರು ಮತ್ತು ಯಡವಾರೆ ಗ್ರಾಮದ
ಕಾನ್ಬೈಲ್ನಲ್ಲಿ ವಿಶ್ವ ಶೌಚಾಲಯ ದಿನಾಚರಣೆಕುಶಾಲನಗರ, ನ. 23: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನಲ್ಲಿ ಸೆಂಟರ್ ಫಾರ್ ಎಜುಕೇಷನ್ ಎನ್ವಿರಾನ್ಮೆಂಟ್ ಅಂಡ್ ಕಮ್ಯುನಿಟಿ ಬಾನುಗೊಂದಿ ಈ ಸಂಶೋಧನಾ ಸಂಸ್ಥೆಯ ಸಂಪೂರ್ಣ ಪ್ರಾಯೋಜಕತ್ವದಲ್ಲಿ ವಿಶ್ವ ಶೌಚಾಲಯ