ಮಡಿಕೇರಿ ಪೊನ್ನಂಪೇಟೆ ಫೈನಲ್ಗೆಗೋಣಿಕೊಪ್ಪಲು, ಡಿ. 3 : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಸಿ. ಎ. ಪೂವಯ್ಯ ಜ್ಞಾಪಕಾರ್ಥ ಪ್ರೌಢಶಾಲಾ ವಿಭಾಗದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ
ದಳವಾಯಿ ಕನ್ನಂಡ ದೊಡ್ಡಯ್ಯ ಸ್ಮರಣೆಮಡಿಕೇರಿ, ಡಿ. 3: ರಾಜರ ಕಾಲದಲ್ಲಿ ಸೇವೆಯಲ್ಲಿ ದಳವಾಯಿ ಹುದ್ದೆ ಅಲಂಕರಿಸಿದ್ದ ಕನ್ನಂಡ ಪಡೆಬೀರ ದೊಡ್ಡಯ್ಯ ಅವರ 250ನೇ ಪುಣ್ಯದಿನವನ್ನು ಇಂದು ಆಚರಿಸಲಾಯಿತು.ಕನ್ನಂಡಬಾಣೆಯಲ್ಲಿರುವ ಪಡೆಬೀರ ದೇವಾಲಯದಲ್ಲಿ ನಡೆದ
ಕಾಫಿ, ಭತ್ತದ ಕೃಷಿ ಉಳಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ದಕ್ಷಿಣ ಭಾರತದಲ್ಲಿ ನೀರಿನ ಕ್ಷಾಮಶ್ರೀಮಂಗಲ, ಡಿ. 3 : ದಕ್ಷಿಣ ಭಾರತದ ಬಹುಭಾಗಕ್ಕೆ ಕುಡಿಯುವ ಹಾಗೂ ಕೃಷಿಗೆ ನೀರು ಒದಗಿಸುವ ಕಾವೇರಿ-ಲಕ್ಷ್ಮಣತೀರ್ಥ ಜಲಾನಯನ ಪ್ರದೇಶವಾಗಿರುವ ಕೊಡಗು ಜಿಲ್ಲೆ, ಜಲಾನಯನ ಪ್ರದೇಶಕ್ಕೆ
ಶ್ರೀ ಬನಶಂಕರಿ ವಾರ್ಷಿಕ ಹಬ್ಬಕ್ಕೆ ತೆರೆಕುಶಾಲನಗರ, ಡಿ. 3: ಉತ್ತರ ಕೊಡಗಿನ ಹೆಬ್ಬಾಲೆ ಗ್ರಾಮದಲ್ಲಿ ನಡೆದ ಗ್ರಾಮದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಸರ್ಕಾರಿ
ಸೋಮವಾರಪೇಟೆಯ 4,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಸೋಮವಾರಪೇಟೆ, ಡಿ. 3: ಭತ್ತದ ಕಣಜ ಎಂದೇ ಪ್ರಖ್ಯಾತಿಯಾಗಿರುವ ಸೋಮವಾರ ಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ಬರ ಭೀಕರತೆಯ ದೃಶ್ಯ ಗೋಚರವಾಗುತ್ತಿದ್ದು, ಸಣ್ಣಪುಟ್ಟ ನದಿತೊರೆಗಳಲ್ಲಿ ನೀರಿನ ಹರಿವು