ಜನಸಂಖ್ಯೆ ನಿಯಂತ್ರಣ: ‘ಪುರುಷರು ಶಸ್ತ್ರ ಕ್ರಿಯೆಗೆ ಒಳಗಾಗಲಿ’ನಾಪೆÉÇೀಕ್ಲು, ಡಿ. 3: ಜನಸಂಖ್ಯಾ ನಿಯಂತ್ರಣದಿಂದ ಮಾತ್ರ ದೇಶದ ಮತ್ತು ಕುಟುಂಬದ ಪ್ರಗತಿ ಸಾಧ್ಯ ಎಂದು ನಾಪೆÉÇೀಕ್ಲು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ
ಮಾದಾಪುರದಲ್ಲಿ ಚಿಣ್ಣರ ಸಂತೆಮಡಿಕೇರಿ, ಡಿ. 3: ಮಾದಾಪುರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಸಂತೆ ಏರ್ಪಡಿಸಲಾಗಿತ್ತು. ಚಿಣ್ಣರ ಸಂತೆಯನ್ನು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾದಾಪುರ ಕ್ಲಸ್ಟರ್
ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಲು ಅವಕಾಶಸೋಮವಾರಪೇಟೆ, ಡಿ. 3: ಹಿಂಗಾರು ಮಳೆ ಬೀಳದ ಪರಿಣಾಮ ತಾಲೂಕಿನಲ್ಲಿ ಭತ್ತ ಫಸಲು ಶೇ. 50 ರಷ್ಟು ಹಾನಿಗೊಳಗಾಗಿದ್ದು, ಭತ್ತ ಕೃಷಿಕರು ಪರಿಹಾರಕ್ಕಾಗಿ ತಾಲೂಕು ಕಚೇರಿಯಲ್ಲಿ ಅರ್ಜಿ
ಆರೋಗ್ಯ ತಪಾಸಣಾ ಶಿಬಿರಗೋಣಿಕೊಪ್ಪಲು, ಡಿ. 3: ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಇಲ್ಲಿನ ಪರಿಮಳ ಮಂಗಳ ವಿಹಾರದಲ್ಲಿ ನಡೆದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು
ಗೊಂದಲದ ಗೂಡಾದ ಸುಂಟಿಕೊಪ್ಪ ಗ್ರಾಮಸಭೆಸುಂಟಿಕೊಪ್ಪ, ಡಿ. 3: ಮನೆ, ಅಂಗಡಿ, ವಾಣಿಜ್ಯ ಕಟ್ಟಡಗಳ ತೆರಿಗೆ ಹೆಚ್ಚಳದ ಪ್ರಸ್ತಾಪ, ಕಲುಷಿತ ನೀರು ಗದ್ದೆಗೆ ನುಗ್ಗಿ ಕೃಷಿ ಚಟುವಟಿಕೆ ಹಿನ್ನಡೆ, ಚೆಕ್ ಡ್ಯಾಂ ನಿರ್ಮಾಣ,