ಮಾದಾಪುರ ಸರ್ಕಾರಿ ಶಾಲೆ ತೋಟಗಾರಿಕಾ ಇಲಾಖೆಯಲ್ಲಿ ಕಳ್ಳತನಸೋಮವಾರಪೇಟೆ,ಡಿ.6: ತಾಲೂಕಿನ ಮಾದಾಪುರ ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಸೇರಿದಂತೆ ತೋಟಗಾರಿಕಾ ಇಲಾಖಾ ಕಚೇರಿಯಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರ ಗುಂಪು, ರೂ. 5,700 ನಗದನ್ನು ಅಪಹರಿಸಿರುವ
ವಸತಿ ಗೃಹಗಳಿಂದ ಕಾವೇರಿ ನದಿಗೆ ತ್ಯಾಜ್ಯ ಕ್ರಿಮಿನಲ್ ಮೊಕದ್ದಮೆಕುಶಾಲನಗರ, ಡಿ. 6: ವಸತಿಗೃಹಗಳಿಂದ ನೇರವಾಗಿ ಚರಂಡಿ ಮೂಲಕ ಕಾವೇರಿ ನದಿಗೆ ಶೌಚ ತ್ಯಾಜ್ಯಗಳನ್ನು ಹರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರದಲ್ಲಿ 5 ಲಾಡ್ಜ್‍ಗಳ
ಪತ್ರಕರ್ತರಿಗೆ ಕ್ರಿಕೆಟ್ ಪಂದ್ಯಾಟಮಡಿಕೇರಿ, ಡಿ. 5: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಾ. 25ರಂದು ಕುಶಾಲನಗರದಲ್ಲಿ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪಂದ್ಯಾವಳಿಯ ಆಯೋಜಕ
ಹಾಕಿ ಆರು ತಂಡಗಳು ಮುಂದಿನ ಹಂತಕ್ಕೆಗೋಣಿಕೊಪ್ಪಲು, ಡಿ. 6 : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ನೆಲ್ಲಮಕ್ಕಡ ಲಾಲಿ ಈಶ್ವರಿ ಜ್ಞಾಪಕಾರ್ಥ ಕಾಲೇಜು ಬಾಲಕರ ಹಾಕಿಯಲ್ಲಿ 6 ತಂಡಗಳು
ಹಿಂದೂ ಸಂಘಟನೆಗಳಿಂದ ವಿಜಯೋತ್ಸವಮಡಿಕೇರಿ, ಡಿ. 6: ಅಯೋಧ್ಯೆಯ ವಿವಾದಿತ ಬಾಬ್ರಿ ಮಸೀದಿಯ ಕಟ್ಟಡ ಧ್ವಂಸದ 25ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆ ಗಳಿಂದ ವಿಜಯೋತ್ಸವ ಆಚರಿಸಲಾಯಿತು. ನಗರದ ಪೇಟೆ ಶ್ರೀ