ಅಂತ್ಯ ಕಾಣದ ಆನೆ ಮಾನವ ಸಂಘರ್ಷಮಡಿಕೇರಿ, ಜು. 10: ಇತ್ತೀಚೆಗೆ ಪದೇ ಪದೇ ಕೊಡಗಿನಲ್ಲಿ ಕಾಡಾನೆ ಧಾಳಿ, ಬೆಳೆ ನಾಶ, ಬೆಳೆಗಾರರ ಗೋಳಾಟ, ಮತ್ತೊಮ್ಮೆ, ಮಗದೊಮ್ಮೆ ಗುಂಡೇಟಿನಿಂದ ಆನೆಯ ಸಾವು, ತನಿಖೆ ಆರಂಭ
ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಸುಳ್ಳು ಆರೋಪ; ಕ್ರಮಕ್ಕೆ ಶಿಕ್ಷಕರ ಆಗ್ರಹಸೋಮವಾರಪೇಟೆ, ಜು. 10: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಕರ ಸಂಘದ ವಿರುದ್ಧ ಬಿ.ಆರ್.ಪಿ.ಯೋರ್ವರು ಸುಳ್ಳು ಆರೋಪ ಮಾಡುತ್ತಿದ್ದು, ಇವರ ವಿರುದ್ಧ ಶಿಕ್ಷಣ ಇಲಾಖೆ ಸೂಕ್ತ ಕ್ರಮ
ಜ್ಞಾನದ ಬೆಳಕು ಬೆಳಗಿಸಲು ಗುರುವಿನಿಂದ ಸಾಧ್ಯವೀರಾಜಪೇಟೆ, ಜು. 10: ಜೀವನದಲ್ಲಿನ ಅಜ್ಞಾನವನ್ನು ನಿವಾರಿಸಿ ಜ್ಞಾನದ ಬೆಳಕನ್ನು ಬೆಳಗಿಸಲು ಗುರುವಿನಿಂದ ಸಾಧ್ಯ ಎಂದು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಭೀತಿ ಹರಾನಂದ ಸ್ವಾಮೀಜಿ ಹೇಳಿದರು. ಪಾಲಿಬೆಟ್ಟದ ಸರ್ಕಾರಿ
ಡಿವೈಎಸ್ಪಿ ಆತ್ಮಹತ್ಯೆ; ಅಧಿಕಾರಿ ರಾಜಕಾರಣಿಗಳ ವಿರುದ್ಧ ಕ್ರಮಕ್ಕೆ ಆಗ್ರಹಸೋಮವಾರಪೇಟೆ, ಜು. 10: ಡಿವೈಎಸ್‍ಪಿ ಗಣಪತಿ ಅವರ ಆತ್ಮಹತ್ಯೆಗೆ ಕಾರಣರಾದ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ
ಡಿವೈಎಸ್ಪಿ ಎಂ.ಕೆ. ಗಣಪತಿಗೆ ಶ್ರದ್ಧಾಂಜಲಿ ಮಡಿಕೇರಿ, ಜು. 10: ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಭಾವಚಿತ್ರಕ್ಕೆ ನಗರ ಠಾಣೆಯ ಮುಂಭಾಗ ಪುಷ್ಪ ನಮನ ಸಲ್ಲಿಸುವ ಮೂಲಕ ಪೀಪಲ್ಸ್ ಮೂವ್‍ಮೆಂಟ್ ಫಾರ್