ಬಾಂಗ್ಲಾ ವಲಸಿಗರು ಮರಳು ಸಮಸ್ಯೆ ವಿರುದ್ಧ ಪ್ರತಿಭಟನೆಸೋಮವಾರಪೇಟೆ, ಡಿ. 18: ತಾಲೂಕಿನಾದ್ಯಂತ ಕೂಲಿ ಕಾರ್ಮಿಕರ ಸೋಗಿನಲ್ಲಿ ಅಸ್ಸಾಮಿಗರ ಹೆಸರಿನಲ್ಲಿ ಬೀಡುಬಿಟ್ಟಿರುವ ಅಕ್ರಮ ಬಾಂಗ್ಲಾ ವಲಸಿಗರಿಂದ ಸ್ಥಳೀಯ ಕಾರ್ಮಿಕರಿಗೆ ತೀವ್ರ ತೊಂದರೆ ಎದುರಾಗಿದ್ದು, ಇದರೊಂದಿಗೆ ಮರಳು
ಮೀಟರ್ ಬಡ್ಡಿ ದಂಧೆ : ಸೂಕ್ತ ಕ್ರಮಕ್ಕೆ ಕರವೇ ಸ್ವಾಭಿಮಾನಿ ಬಣ ಒತ್ತಾಯಮಡಿಕೇರಿ, ಡಿ. 18: ಆರ್ಥಿಕ ಸ್ವಾವಲಂಬನೆಯ ಕನಸು ಹೊತ್ತ ಮಹಿಳೆÉಯರ ಬದುಕನ್ನು ಹಾಳುಗೆಡಹುತ್ತಿರುವ ಮೀಟರ್ ಬಡ್ಡಿ ದಂಧೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ
ಸಾರ್ವಜನಿಕ ಬಾವಿಗೆ ಮೋಟಾರ್ ಅಳವಡಿಕೆ: ತಾ.ಪಂ.ಗೆ ದೂರುಸೋಮವಾರಪೇಟೆ, ಡಿ. 18: ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿಮಠ ಚಿಗಟಳ್ಳಿ ಗ್ರಾಮದಲ್ಲಿ ಕಳೆದ 1965ನೇ ಇಸವಿಯಲ್ಲಿ ತೆರೆಯಲಾಗಿರುವ ಸಾರ್ವಜನಿಕ ಬಾವಿಗೆ ಇದೀಗ ಗ್ರಾಮದ ವ್ಯಕ್ತಿ ಯೋರ್ವರು
ಕಾಡಿನ ಮಕ್ಕಳಿಗೆ ಕಾನೂನು ಅರಿವು ಕಾರ್ಯಾಗಾರಸಿದ್ದಾಪುರ, ಡಿ. 18: ಮಾಲ್ದಾರೆ ಸಮೀಪದ ಆಸ್ಥಾನ ಹಾಡಿಯಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ ಅಂಗವಾಗಿ ಕಾನೂನು ಅರಿವು ಶಿಬಿರ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕ್ರಿಯಾಶೀಲ
ಪಕ್ಷ ಸಂಘಟನೆಯಲ್ಲಿ ತೊಡಗಲು ಸಂಕೇತ್ ಕರೆವೀರಾಜಪೇಟೆ, ಡಿ.18: ಮುಂದಿನ ಚುನಾವಣೆಯಲ್ಲಿ ಜನತಾ ದಳ ಪಕ್ಷದ ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು ಇಂದಿನಿಂದಲೇ ಕಾರ್ಯಮಗ್ನರಾಗಬೇಕು. ಎಂದು ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ