ಬಲ್ಯಮುಂಡೂರು ಗ್ರಾಮ ಸಭೆಯಲ್ಲಿ ಬರ, ನೀರಿನ ಬಗ್ಗೆ ಚರ್ಚೆಗೋಣಿಕೊಪ್ಪಲು, ಡಿ. 18: ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಸ್ಥಳೀಯ ಧವಸ ಭಂಡಾರ ಸಭಾಂಗಣದಲ್ಲಿ ಪಂಚಾಯ್ತಿ ಅಧ್ಯಕ್ಷರಾದ ಕೊಟ್ಟಂಗಡ ಸಿ.ಪ್ರಕಾಶ ಅಧ್ಯಕ್ಷತೆಯಲ್ಲಿ ಜರುಗಿತು. ನೋಡಲ್ ಅಧಿಕಾರಿಗಳಾದ
ಮಕ್ಕಂದೂರಿನಲ್ಲಿ ಪುತ್ತರಿ ಊರೋರ್ಮೆಮಡಿಕೇರಿ, ಡಿ. 18: ಮಕ್ಕಂದೂರು ಕೊಡವ ಸಮಾಜ ವತಿಯಿಂದ ಪುತ್ತರಿ ಊರೋರ್ಮೆ ಮತ್ತು ಕೋಲ್‍ಮಂದ್ ನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಕ್ಕಂದೂರುವಿನ ಭದ್ರಕಾಳಿ ದೇವಾಲಯದಿಂದ ಮಂದ್‍ವರೆಗೆ ಸಾಂಪ್ರದಾಯಿಕ ಉಡುಪಿನೊಂದಿಗೆ
ಅತಿಥಿಗೃಹ ಉದ್ಘಾಟನೆಮೂರ್ನಾಡು, ಡಿ. 18 : ಇಲ್ಲಿನ ಗೌಡ ಸಮಾಜದಲ್ಲಿ ನೂತನವಾಗಿ ನಿರ್ಮಾಣವಾದ ಅತಿಥಿ ಗೃಹದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಗೌಡ ಸಮಾಜದ ಮಾಜಿ ಅಧ್ಯಕ್ಷ
2 ತಿಂಗಳಲ್ಲೇ 5 ಬಾರಿ ನಾಪತ್ತೆಯಾದ ಮುಖ್ಯಮಂತ್ರಿಯ ಭಾವಚಿತ್ರ!ಸೋಮವಾರಪೇಟೆ,ಡಿ.18: ಇಲ್ಲಿನ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಶಾಸಕರ ಅನುದಾನದಡಿ ನಗರದ ಜೇಸೀ ವೇದಿಕೆ ಸಮೀಪ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಭಾವಚಿತ್ರಗಳ ಗಲಾಟೆ ಮುಗಿಯುವ ಲಕ್ಷಣ
ಫ್ಲೋರ್ಬಾಲ್ ಟೂರ್ನಿಗೆ ಚಾಲನೆಗೋಣಿಕೊಪ್ಪಲು, ಡಿ. 18: ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಆರಂಭ ಗೊಂಡ ರಾಜ್ಯಮಟ್ಟದ