ರಸ್ತೆ ಕಾಮಗಾರಿಗೆ ಭೂಮಿಪೂಜೆಕೂಡಿಗೆ, ಡಿ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವ ಉಪ ರಸ್ತೆಗಳ ಕಾಮಗಾರಿಗೆ ಭೂಮಿಪೂಜೆಯನ್ನು ಜಿಲ್ಲಾ
ಪ್ರಜ್ವಲ್ ವಿದ್ಯಾಸಂಸ್ಥೆ ಕಾಲೇಜು ವಾರ್ಷಿಕೋತ್ಸವಶನಿವಾರಸಂತೆ, ಡಿ. 19: ಪಟ್ಟಣದ ಪ್ರಜ್ವಲ್ ವಿದ್ಯಾಸಂಸ್ಥೆಯ ಕಾವೇರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಛದ್ಮವೇಷ,
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಪೂರ್ವಭಾವಿ ಸಭೆಸೋಮವಾರಪೇಟೆ, ಡಿ. 19: ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಇಲ್ಲಿನ ಕಸಾಪ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕನ್ನಡ
ಆರದ ಗಾಯದಿಂದ ನಲುಗುತ್ತಿದೆ ಬಾಲಕಿಯ ಬದುಕು...ಮಡಿಕೇರಿ, ಡಿ. 19 : ಜ್ಯೋತಿ ಎಲ್ಲರಂತೆ ಶಾಲೆಗೆ ಸೇರಿ ಆಟ-ಪಾಠದಲ್ಲಿ ಕಾಲ ಕಳೆಯ ಬೇಕಾದವಳು. ಆದರೆ ಇಂದು ತನ್ನ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾಳೆ.
ಕುಲುಮನಾಲಿಯಲ್ಲಿ ಜಿಲ್ಲೆಯ ಯೋಧನ ದುರ್ಮರಣ*ವೀರಾಜಪೇಟೆ, ಡಿ. 18: ಜಿಲ್ಲೆಯ ಯೋಧನೋರ್ವ ಹಿಮಾಚಲ ಪ್ರದೇಶದ ಕುಲುಮನಾಲಿಯ ಇಸಿಟ್ರಂಗಿ ಎಂಬಲ್ಲಿ ದುರ್ಮರಣಕ್ಕೀಡಾಗಿದ್ದು, ಯೋಧನ ಮೃತದೇಹ ನಾಡಿದ್ದು, ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.ವೀರಾಜಪೇಟೆ ತಾಲೂಕಿನ ಬೇತ್ರಿ