ಕೊಲೆ ಮಾಡಿ ನದಿಗೆಸೆದ ಶಂಕೆಹೆಬ್ಬಾಲೆ, ಜು, 28: ಹೆಬ್ಬಾಲೆ ಸಮೀಪದ ಅಡಗೂರು ಗ್ರಾಮದ ನಿವಾಸಿ ಚನ್ನಕೇಶವ (45) ಎಂಬಾತನನ್ನು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿ ಕಾವೇರಿ ನದಿಯಲ್ಲಿ ಎಸೆದಿರುವ ಘಟನೆ
ಪ್ರವಾಸಿ ಕಾರು ಮಾಲೀಕ ಚಾಲಕರ ಸಂಘಕ್ಕೆ ಆಯ್ಕೆಮಡಿಕೇರಿ, ಜು. 28: ಮಡಿಕೇರಿಯ ಪ್ರವಾಸಿ ಕಾರು ಮಾಲೀಕರ ಹಾಗೂ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಬಿ.ವಿ. ವೀರೇಂದ್ರ ಆಯ್ಕೆ ಆಗಿದ್ದಾರೆ. ಕೊಡವ ಸಮಾಜ ಕಟ್ಟಡದಲ್ಲಿ ನಡೆದ
ಅತ್ಯಾಚಾರ ಸಂತ್ರಸ್ತೆಗೆ ಬೆದರಿಕೆ ನಾಲ್ವರ ವಿರುದ್ಧ ಮೊಕದ್ದಮೆಮಡಿಕೇರಿ, ಜು. 28: ಯುವತಿಯ ಮೇಲೆ ಅತ್ಯಾಚಾರವೆಸಗಿ ದ್ದಲ್ಲದೆ, ದೂರನ್ನು ಹಿಂಪಡೆಯುವಂತೆ ಜೀವ ಬೆದರಿಕೆಯೊಡ್ಡಿದ ಕಾರಣಕ್ಕಾಗಿ ವಕೀಲ ಸೇರಿದಂತೆ ನಾಲ್ವರ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ
ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ದಿಗ್ಭಂದನ: ಸದಸ್ಯನ ವಿರುದ್ಧ ಪ್ರಕರಣ ದಾಖಲುವೀರಾಜಪೇಟೆ, ಜು. 27: ಅಮ್ಮತ್ತಿ ಒಂಟಿಯಂಗಡಿಯ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಎರವರ ಎಸ್. ಈಶ್ವರಿ ಎಂಬಾಕೆಗೆ ಪಂಚಾಯಿತಿ ಸಭೆಗೆ ಹಾಜರಾಗಲು ಬಿಡದೆ ದಿಗ್ಬಂಧನ ವಿಧಿಸಿದ ಆರೋಪದ
ತಾ. 31 ರಂದು ಬಿಟ್ಟಂಗಾಲದಲ್ಲಿ ರಾಜ್ಯ ಮಟ್ಟದ ಜೇಸಿ ಕೆಸರು ಗದ್ದೆ ಕ್ರೀಡೋತ್ಸವಪೊನ್ನಂಪೇಟೆ, ಜು. 27: ಜೆ.ಸಿ.ಐ ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ಪ್ರಾಯೋಜಕರ ನೆರವಿನಲ್ಲಿ ಇದೇ ತಿಂಗಳ 31 ರಂದು ಭಾನುವಾರ ಬಿಟ್ಟಂಗಾಲದಲ್ಲಿ ನಡೆಯಲಿರುವ 4ನೇ ವರ್ಷದ ರಾಜ್ಯ