ಮೂಲ ನಿವಾಸಿಗಳಿಗೆ ಸೌಲಭ್ಯ ಒದಗಿಸಲು ಆಗ್ರಹಸುಂಟಿಕೊಪ್ಪ, ಜ. 17: ತಲಾ ತಲಾಂತರಗಳಿಂದ ಗುಡೆಹೊಸೂರು ವ್ಯಾಪ್ತಿಯ ಅರಣ್ಯದ ಅಂಚಿನಲ್ಲಿ ಗುಡಿಸಿಲಿನಲ್ಲಿಯೇ ಜೀವನ ಸಾಗಿಸುತ್ತಿರುವ ಮೂಲನಿವಾಸಿಗಳಿಗೆ ಸೂರು ಹಾಗೂಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಪಂಚಾಯಿತಿ
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಭರ್ಜರಿ ಜಯಮಡಿಕೇರಿ, ಜ. 15: ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನ ಎಲ್ಲಾ ಸ್ಥಾನಗಳನ್ನು
ಜನಾಂಗದ ಪರಿಪೂರ್ಣತೆಯನ್ನು ಸಂರಕ್ಷಿಸಿಕೊಳ್ಳಿ: ಮಹೇಶ್ ನಾಚಯ್ಯ ಕರೆಮಡಿಕೇರಿ, ಜ. 15: ತನ್ನದೇ ಆದ ಭಾಷೆ-ಸಾಹಿತ್ಯ, ಸಂಸ್ಕøತಿ, ಪದ್ಧತಿ-ಪರಂಪರೆ, ಹಬ್ಬ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಮೈಕಟ್ಟನ್ನೊಳ ಗೊಂಡಿದ್ದು ಒಂದು ಪರಿಪೂರ್ಣ ಜನಾಂಗ ಎನಿಸಿಕೊಂಡಿರುವ ಕೊಡವರು ಇತ್ತೀಚಿನ
ಅತಂತ್ರ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷಗಾದಿ ಹಿಡಿಯುವ ಕಸರತ್ತುಸೋಮವಾರಪೇಟೆ, ಜ. 15: ಕಳೆದ ಬಾರಿಯ ಎರಡು ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿ, ವಿಧಾನ ಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸೋಮವಾರಪೇಟೆಯ ಕುಶಾಲನಗರ
ಸ್ವಾಮಿ ವಿವೇಕಾನಂದರ ಕುರಿತು ವಿವಿಧ ಸ್ಪರ್ಧೆಸೋಮವಾರಪೇಟೆ, ಜ. 15: ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ತಾಲೂಕಿನ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಕುರಿತು ವಿವಿಧ