ಪ್ರತಿ ಜಿ.ಪಂ. ಕ್ಷೇತ್ರಕ್ಕೆ 25 ಬಾವಿಮಡಿಕೇರಿ, ಜ. 17: ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬರದ ಛಾಯೆ ಗೋಚರಿಸಿದ್ದು, ಜನ - ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಪ್ರತಿ ಜಿ.ಪಂ. ಕ್ಷೇತ್ರಗಳಿಗೆ ತಲಾ 25
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಜಾತ್ರೋತ್ಸವಕ್ಕೆ ತೆರೆಸೋಮವಾರಪೇಟೆ, ಜ. 17: ತಾಲೂಕಿನ ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ 58ನೇ ವರ್ಷದ ವಾರ್ಷಿಕ ಮಹಾರಥೋತ್ಸವ ಹಾಗೂ ವೈಭವದ ಜಾತ್ರೋತ್ಸವಕ್ಕೆ ಇಂದು ವಿಧ್ಯುಕ್ತ
ವ್ಯಾಪಾರಿ ಪೀಳಿಗೆ ವ್ಯಾಪಾರದಲ್ಲಿ ತೊಡಗದಿರುವದು ವಿಷಾದನೀಯಮಡಿಕೇರಿ, ಜ. 17: ಹೊಸಬರು ಇಂದು ವ್ಯಾಪಾರದಲ್ಲಿ ತೊಡಗಿ ಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ವ್ಯಾಪಾರಿಗಳ ಪೀಳಿಗೆ ವ್ಯಾಪಾರದಲ್ಲಿ ತೊಡಗದಿರುವದು ವಿಷಾದನೀಯ ಎಂದು ಬೆಂಗಳೂರು ಎಫ್‍ಕೆಸಿಸಿಐನ ಉಪಾಧ್ಯಕ್ಷ ಎಸ್.
ಮೋಟಾರ್ ಬೋಟುಗಳ ವಶಕ್ಕೆ ಜಿಲ್ಲಾಧಿಕಾರಿ ಸೂಚನೆಕುಶಾಲನಗರ, ಜ. 17: ದುಬಾರೆ ಸಾಕಾನೆ ಶಿಬಿರಕ್ಕೆ ವಿನಾಕಾರಣ ಪ್ರವಾಸಿಗರನ್ನು ಒಯ್ಯುತ್ತಿರುವ ಮೋಟಾರ್ ಬೋಟುಗಳನ್ನು ವಶಕ್ಕೆ ಪಡೆದು ಅವುಗಳ ಮಾಲೀಕರ ವಿರುದ್ಧ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.
ಜನರಿಗೆ ಸವಲತ್ತು ನೀಡುವ ಬಗ್ಗೆ ಸರಕಾರಕ್ಕೆ ವರದಿಕುಶಾಲನಗರ, ಜ. 17: ಹಾರಂಗಿ ಮತ್ತು ಹೇಮಾವತಿ ಜಲಾಶಯದ ನಿರ್ಮಾಣದಿಂದ ಹಾಗೂ ಜಲಾನಯನ ಹಿನ್ನೀರಿನಿಂದ ಸೋಮವಾರಪೇಟೆ ತಾಲೂಕಿನ ಶೀತ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಒದಗಿಸಿರುವ ಮೂಲಭೂತ ಸವಲತ್ತುಗಳ