ಬಲಿಷ್ಠ ಸಂಘಟನೆಯಿಂದ ಮಾತ್ರ ಜನಾಂಗಕ್ಕೆ ಸಮಾಜದಲ್ಲಿ ನೆಲೆ: ಶ್ರೀಧರ್ಸೋಮವಾರಪೇಟೆ, ಜು. 27: ಬಲಿಷ್ಠ ಸಂಘಟನೆಯಿದ್ದರೆ ಮಾತ್ರ ಯಾವದೇ ಒಂದು ಜನಾಂಗ ಸಮಾಜದಲ್ಲಿ ನೆಲೆ ನಿಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ತುಳು ಭಾಷಿಕರ ಸಂಘಟನೆಯನ್ನು ಪ್ರಾರಂಭಿಸಲಾಗಿದ್ದು,
ಬೀಜೋಪಚಾರ ಆಂದೋಲನಕೂಡಿಗೆ, ಜು. 27: ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಾಗಾರ
ಸೋರುತ್ತಿರುವ ಮಿನಿ ವಿಧಾನ ಸೌಧಕ್ಕೆ ಶಾಸಕ ರಂಜನ್ ಭೇಟಿ: ಪರಿಶೀಲನೆ ಸೋಮವಾರಪೇಟೆ, ಜು. 27: ಮಳೆಗಾಲದಲ್ಲಿ ಸೋರುವ, ತಾಲೂಕು ಕಚೇರಿ ಸೇರಿದಂತೆ ಇತರ ಉಪ ಕಚೇರಿಗಳನ್ನು ಹೊಂದಿರುವ ಇಲ್ಲಿನ ಮಿನಿ ವಿಧಾನ ಸೌಧಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್
ಅರಣ್ಯ ನಾಶದಿಂದ ಮನುಕುಲದ ವಿನಾಶಸೋಮವಾರಪೇಟೆ, ಜು. 27: ಅರಣ್ಯ ನಾಶದಿಂದ ಮನುಕುಲದ ವಿನಾಶ ಶತಃಸಿದ್ಧ. ಭೂಗ್ರಹದ ಶ್ವಾಸಕೋಶವೆ ಅರಣ್ಯಗಳಾಗಿದ್ದು, ಅದನ್ನು ಉಳಿಸಿ ಬೆಳೆಸಿದ್ದಲ್ಲಿ ಮಾತ್ರ ಮಾನವರ ಶ್ವಾಸಕೋಶಗಳು ಕಾರ್ಯನಿರ್ವಹಿಸಲಿದೆ ಎಂದು ಬಾಣವಾರದ
ಮುಖ್ಯಮಂತ್ರಿ ವರ್ತನೆ ಬದಲಾದರೆ ಸಮಸ್ಯೆಗೆ ಪರಿಹಾರಮಡಿಕೇರಿ, ಜು. 27: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಹಿಂತೆಗೆದು ಕೊಂಡ ಮಾತ್ರಕ್ಕೆ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿ