ಗೋಣಿಕೊಪ್ಪಲಿನಲ್ಲಿ ತಾ. 25ರ ನಂತರ ಪ್ಲಾಸ್ಟಿಕ್ ಬಳಕೆ ನಿಷೇಧ*ಗೋಣಿಕೊಪ್ಪಲು, ಜ. 18: ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಾಜ್ಞೆಯನ್ನು ಜಾರಿಗೊಳಿಸ ಲಾಗಿದೆ. ತಾ. 25 ರಿಂದ ಕಡ್ಡಾಯವಾಗಿ ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ ಅಡಿಯಲ್ಲಿ ಪಂಚಾಯತಿ
ಪ್ರತಿಭಟನೆಗೆ ನಿವೃತ್ತ ಪೊಲೀಸರ ಸಂಘ ಬೆಂಬಲಮಡಿಕೇರಿ, ಜ. 18: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾ. 20 ರಂದು ಮಾಜಿ ಸೈನಿಕರ ಸಂಘ ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಕೊಡಗು ಜಿಲ್ಲಾ ನಿವೃತ್ತ ಪೊಲೀಸರ
ಕುಶಾಲನಗರದಲ್ಲಿ ವಿದ್ಯಾರ್ಥಿಗಳ ಪುಂಡಾಟಕುಶಾಲನಗರ, ಜ. 18: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿ ಗಳ ದಾಂಧಲೆ ಅಧಿಕ ಗೊಂಡಿದೆ. ಕಾಲೇಜು ತರಗತಿಗಳಿಗೆ ಬಂಕ್ ಮಾಡಿ ಬಸ್ ನಿಲ್ದಾಣದಲ್ಲಿ ಗುಂಪುಗೂಡಿ
‘ಹಕ್ಕುಗಳನ್ನು ಅರಿತಲ್ಲಿ ದೌರ್ಜನ್ಯ ತಡೆಸಾಧ್ಯ’ಕುಶಾಲನಗರ, ಜ. 18: ಸಂವಿಧಾನದಲ್ಲಿ ಮಹಿಳೆಯರ ರಕ್ಷಣೆಗಾಗಿ ರೂಪಿಸಿರುವ ಹಕ್ಕುಗಳ ಬಗ್ಗೆ ಅರಿತುಕೊಂಡಲ್ಲಿ ಯಾವದೇ ರೀತಿಯ ದೌರ್ಜನ್ಯಗಳು ಘಟಿಸಲು ಅಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ
ಕಾಮಗಾರಿ ಮರು ಉದ್ಘಾಟಿಸಿದ ಶಾಸಕರ ವಿರುದ್ಧ ಆಕ್ರೋಶಶ್ರೀಮಂಗಲ, ಜ. 18: ದ.ಕೊಡಗಿನ ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೊದಲೇ ಉದ್ಘಾಟನೆಯಾದ ಕಾಮಗಾರಿಯನ್ನು ತಮ್ಮ ಪ್ರತಿಸ್ಪರ್ಧಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತದಿಂದ ಸೋತಿದ್ದ ಬಿ.ಟಿ.ಪ್ರದೀಪ್