ಜಾತ್ರೋತ್ಸವಗಳು ಗ್ರಾಮೀಣ ಸಂಸ್ಕøತಿಯ ಪ್ರತೀಕ: ಮೇದಪ್ಪಸೋಮವಾರಪೇಟೆ, ಜ. 19: ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲ್ಪಡುವ ಜಾತ್ರೋತ್ಸವಗಳು ಅಲ್ಲಿನ ಶ್ರೀಮಂತ ಸಂಸ್ಕøತಿಯ ಪ್ರತೀಕವಾಗಿದ್ದು, ಇವುಗಳನ್ನು ಮುಂದಿನ ತಲೆಮಾರಿಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು
ಕಾವೇರಿ ಕಾಲೇಜು ವಿದ್ಯಾರ್ಥಿಗಳ ಸಾಧನೆಗೋಣಿಕೊಪ್ಪಲು, ಜ. 19: ಇತ್ತೀಚೆಗೆ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಫ್ಲೋರ್‍ಬಾಲ್ ಇಲ್ಲಿನ ಪಂದ್ಯಾವಳಿಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ
ರಾಷ್ಟ್ರೀಯ ಜಾಂಬೂರಿನಲ್ಲಿ ಪ್ರಾತಿನಿಧ್ಯವೀರಾಜಪೇಟೆ, ಜ. 19: ಮೈಸೂರಿನ ಅಡಕನಹಳ್ಳಿಯಲ್ಲಿ ಇತ್ತೀಚೆಗೆ ನಡೆದ 17ನೇ ರಾಷ್ಟ್ರೀಯ ಜಾಂಬೂರಿಯಲ್ಲಿ ನಮ್ಮ ದೇಶದಿಂದ ಹಾಗೂ ಇತರೇ 7 ರಾಷ್ಟ್ರಗಳಿಂದ ಸುಮಾರು 27,000 ವಿದ್ಯಾರ್ಥಿಗಳು ಸ್ಕೌಟ್ಸ್‍ನಲ್ಲಿ
ಮಕ್ಕಳ ನಾಟಕೋತ್ಸವ ‘ಅಭಿರಂಗ’ ಕಾರ್ಯಕ್ರಮಮಡಿಕೇರಿ, ಜ. 19: ರಾಜ್ಯ ಬಾಲಭವನ ಸಂಸ್ಥೆ ವತಿಯಿಂದ ರಾಜ್ಯಾದ್ಯಂತ ಜಿಲ್ಲಾ ಬಾಲಭವನಗಳಲ್ಲಿ ಏಕಕಾಲದಲ್ಲಿ ಮಕ್ಕಳ ನಾಟಕ ಪ್ರದರ್ಶನದ ಮಕ್ಕಳ ನಾಟಕೋತ್ಸವ “ಅಭಿರಂಗ” ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಿಗೆ ನಾಟಕಗಳ
ಕೆ. ಬಾಡಗದಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆಶ್ರೀಮಂಗಲ, ಜ. 19: ದಕ್ಷಿಣ ಕೊಡಗಿನ ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯ ಅಲಂದೂರು ಪೈಸಾರಿ ರಸ್ತೆಗೆ ರೂ. 30 ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು