ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆಮಡಿಕೇರಿ, ಮಾ. 7: ಪಶ್ಚಿಮಘಟ್ಟ ಪ್ರದೇಶಗಳನ್ನು ವಿಶ್ವ ಪಾರಂಪರಿಕ ತಾಣಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ರಚನೆಯಾಗಿರುವ ಡಾ. ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಬಿರುನಾಣಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾ. 9
ವಿಪತ್ತಿನ ಕಾಮಗಾರಿಯಿಂದ ಮಕ್ಕಳಿಗೆ ಆಪತ್ತು!ವರದಿ: Pಜಿಆರ್ ಮಡಿಕೇರಿ, ಮಾ. 7: ಎಡಗಡೆ ನಿಂತರೆ ಒಳಚರಂಡಿಯ ಕೆಲಸ, ಬಲಗಡೆ ನಿಂತರೆ ಕೊಳವೆ ಮಾರ್ಗದ ಕೆಲಸ. ಬಲಗಡೆಯಲ್ಲಿ ಅಗೆದ ಮಣ್ಣು ಮೊದಲಿನಿಂದಲೇ ಹಳ್ಳಗಳಿಂದ ಕೂಡಿದ ಡಾಂಬರು
ಸಿಲ್ವರ್ ಮರ ಸಾಗಿಸುತ್ತಿದ್ದ ಲಾರಿ ಪಲ್ಟಿಸೋಮವಾರಪೇಟೆ, ಮಾ. 7: ಸೋಮವಾರಪೇಟೆಯಿಂದ ಸಿಲ್ವರ್ ಮರದ ನಾಟಾಗಳನ್ನು ಹಾಸನಕ್ಕೆ ಸಾಗಿಸುತ್ತಿದ್ದ ಲಾರಿಯೊಂದು ಸಮೀಪದ ಹೊನವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಗುಚಿಕೊಂಡಿದೆ. ಮಧ್ಯರಾತ್ರಿ ಘಟನೆ ಸಂಭವಿಸಿದ್ದು ಡ್ರೈವರ್ ಮತ್ತು
ಜನತೆಯ ಹಿತಕಾಪಾಡುವಲ್ಲಿ ಸರಕಾರ ವಿಫಲ ಶಾಸಕ ರಂಜನ್ ಆರೋಪಕುಶಾಲನಗರ, ಮಾ. 7: ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಆಕ್ಷೇಪಣಾ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಹಾಗೂ ರಾಜ್ಯದ ಜನತೆಯ ಹಿತಾಸಕ್ತಿಯನ್ನು ಕಾಪಾಡಲು ಸಂಪೂರ್ಣ ವಿಫಲವಾಗಿದೆ
ನಿಧನ ಚೆಂಬೆಬೆಳ್ಳೂರು ಗ್ರಾಮದ ಪೊರುಕೊಂಡ ಬೆಳ್ಯವ್ವ (76) ಅವರು ತಾ. 7 ರಂದು ನಿಧನರಾದರು. ಮೃತರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.8 ರಂದು (ಇಂದು)