ಇಂಡಿಯನ್ ಫಾರೆಸ್ಟ್ ಸರ್ವೀಸ್ನಲ್ಲಿ ರಾಜ್ಯಕ್ಕೆ ಪ್ರಥಮವೀರಾಜಪೇಟೆ, ಮಾ. 22: 2016-17ನೇ ಸಾಲಿನಲ್ಲಿ ನಡೆದ ಯುಪಿಎಸ್‍ಸಿಯ ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆಯಲ್ಲಿ ವೀರಾಜಪೇಟೆಯ ಪಶುವೈಧ್ಯಾಧಿಕಾರಿ ಡಾ ಕೆ.ಎನ್ ಬಸವರಾಜು ಕರ್ನಾಟಕಕ್ಕೆ ಪ್ರಥಮ ರ್ಯಾಂಕ್ ಹಾಗೂ
ರಿಯಾಜ್ ಹತ್ಯೆ ಖಂಡಿಸಿ ಹಲವರ ಪ್ರತಿಭಟನೆಮಡಿಕೇರಿ, ಮಾ. 22: ಕಾಸರಗೋಡುವಿನ ಚೂರಿ ಗ್ರಾಮದ ಮಸೀದಿ ಉಸ್ತಾದ್ ಹತ್ಯೆ ಖಂಡಿಸಿ ಪಿಎಫ್‍ಐ ವತಿಯಿಂದ ಇಲ್ಲಿನ ಇಂದಿರಾಗಾಂಧಿ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಹೊದವಾಡದ ಅಜಾದ್‍ನಗರ ನಿವಾಸಿಯಾಗಿದ್ದ
ಅಂಬೇಡ್ಕರ್ ಪುಸ್ತಕ ವಿತರಿಸಲು ದಸಂಸ ನಿರ್ಧಾರಮಡಿಕೇರಿ, ಮಾ. 22: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ಅರ್ಥೈಸುವ ಉದ್ದೇಶದಿಂದ ದಲಿತ ಸಮುದಾಯದ ಕುಟುಂಬಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಜೀವನ ಮೌಲ್ಯದ ಸುಮಾರು ಐದು
ತ್ಯಾಜ್ಯ ಸಮಸ್ಯೆ ಪರಿಹರಿಸಲು ಕಾಂಪೋಸ್ಟ್ ಘಟಕಶ್ರೀಮಂಗಲ, ಮಾ. 22: ಕುಟ್ಟ ಪಟ್ಟಣದಲ್ಲಿ ಮಾರುಕಟ್ಟೆ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನೂತನವಾಗಿ ಕಾಂಪೋಸ್ಟ್ ಘಟಕವನ್ನು ಸ್ಥಾಪಿಸಲಾಗಿದ್ದು, ಘಟಕವನ್ನು ಗ್ರಾ.ಪಂ.
ತಿತಿಮತಿಯಲ್ಲಿ ಮಹಿಳಾ ಕಾನೂನು ಕಾರ್ಯಾಗಾರಗೋಣಿಕೋಪ್ಪಲು, ಮಾ. 22: ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಮತ್ತು ಭೂಮಿಕ ಸ್ತ್ರೀಶಕ್ತಿ ಗೊಂಚಲು ತಿತಿಮತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಕಾನೂನು