ಪಾರ್ಕಿಂಗ್ ಸ್ಥಳವಾಗಿ ಆಸ್ಪತ್ರೆಯ ಆವರಣಸೋಮವಾರಪೇಟೆ, ಮಾ. 25: ವೈದ್ಯರು, ಶುಶ್ರೂಷಕಿಯರು ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಮೊದಲೇ ನರಳುತ್ತಿರುವ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಹೊಸದೊಂದು ಸಮಸ್ಯೆ ಸೇರ್ಪಡೆಯಾಗಿದ್ದು, ಆಸ್ಪತ್ರೆಯ ಆವರಣ ಸಾರ್ವಜನಿಕರ ವಾಹನ
ಸಾಧಕರಿಗೆ ಸನ್ಮಾನನಾಪೋಕ್ಲು, ಮಾ. 25: ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ, ಭಾರತೀಯ ಸಾಂಸ್ಕøತಿಕ ಅಕಾಡೆಮಿ, ಕರ್ನಾಟಕ ಏಕೀಕರಣ ಮಹೋತ್ಸವದ ಸಹಯೋಗದೊಂದಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ
ಕಣ್ಣೂರು ವಿಮಾನ ನಿಲ್ದಾಣದಿಂದ ಕೊಡಗಿನ ಅಭಿವೃದ್ಧಿ: ತುಳಸಿದಾಸ್ಮಡಿಕೇರಿ, ಮಾ. 25: ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ನಂತರ ಕೊಡಗು ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿ ಹೊಂದಲಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ತುಳಸಿದಾಸ್
ಅರ್ಜಿ ಶುಲ್ಕ ಪಡೆದುಕೊಳ್ಳಲು ಮನವಿ ಮಡಿಕೇರಿ, ಮಾ.25 : ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳೆ) ಹುದ್ದೆಗಳ ನೇಮಕಾತಿ ಸಂಬಂಧ 2015ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ
ಕಾಡಾನೆ ಹಾವಳಿ ತಡೆಗೆ ದೂರದೃಷ್ಟಿಯ ಯೋಜನೆ ಅಗತ್ಯ ಶ್ರೀಮಂಗಲ: ತಿತಿಮತಿ ಸಮೀಪ ಕಾಡಾನೆ ಧಾಳಿಗೆ ಮೃತಪಟ್ಟ ವಿದ್ಯಾರ್ಥಿನಿ ಸಫಾನಾಳ ಸಾವು ಕಾಡಾನೆ ಧಾಳಿಯಿಂದ ಕೊನೆಯ ಸಾವಾಗಬೇಕು. ಜಿಲ್ಲೆಯಲ್ಲಿ ಕಾಡಾನೆಗಳಿಂದ ಮಾನವ ಪ್ರಾಣ ಹಾನಿ ಮತ್ತು ಬೆಳೆ