ರೂ. 5.23 ಕೋಟಿ ವೆಚ್ಚದ ರಸ್ತೆ ಕಳಪೆ ಆರೋಪಸೋಮವಾರಪೇಟೆ, ಮಾ. 25: ರಾಜ್ಯ ಸರ್ಕಾರದ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 5.23 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಅಬ್ಬೂರುಕಟ್ಟೆ-ಹೊಸಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಯಾಗಿದ್ದು,
ತೆಂಗಿನಕಾಯಿ ಎಗರಿಸಿದ್ದ ಅಸ್ಸಾಮಿ ಹುಡುಗರು...ಚೆಟ್ಟಳ್ಳಿ, ಮಾ. 25: ಮಡಿಕೇರಿಯಿಂದ ಅರ್ವತೊಕ್ಲುವಿಗೆ ಆಟೋದಲ್ಲಿ ತೆರಳಿದ ಅಸ್ಸಾಮಿ ಹುಡುಗರು ಆಟೋದಲ್ಲಿದ್ದ ತೆಂಗಿನಕಾಯಿಯನ್ನು ಎಗರಿಸಿದ ಘಟನೆ ನಡೆದಿದೆ. (ಕೆಎ 12 ಬಿ 2573) ಆಟೋ ರಿಕ್ಷಾವನ್ನು ಹಿಂದಿ
ಗ್ರಾ.ಪಂ. ನೌಕರರು ಕಾರ್ಮಿಕರಿಂದ ಪ್ರತಿಭಟನೆ*ಗೋಣಿಕೊಪ್ಪಲು, ಮಾ. 25: ತಾ.ಪಂ. ಮಾಜಿ ಅಧ್ಯಕ್ಷೆ ಗ್ರಾ.ಪಂ. ನೌಕರನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಗ್ರಾ.ಪಂ. ನೌಕರರು ಹಾಗೂ ಕಾರ್ಮಿಕ ಸಂಘಟನೆ ಗೋಣಿಕೊಪ್ಪ ಗ್ರಾ.ಪಂ. ಎದುರು
ನಾಳೆ ಹುದಿಕೇರಿಯಲ್ಲಿ ರೈತರ ನೊಂದಾವಣಿ ಶ್ರೀಮಂಗಲ, ಮಾ. 25: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರ ಹೆಸರು ನೊಂದಾವಣಿ ಕಾರ್ಯಕ್ರಮ ತಾ. 27 (ನಾಳೆ) ಪೂರ್ವಾಹ್ನ 10 ಗಂಟೆಗೆ ಹುದಿಕೇರಿ
ರಿಯಾಜ್ ಹತ್ಯೆ; ನಾಪೆÇೀಕ್ಲುವಿನಲ್ಲಿ ಪ್ರತಿಭಟನೆನಾಪೆÇೀಕ್ಲು, ಮಾ. 25: ಕೇರಳ ರಾಜ್ಯದ ಕಾಸರಗೋಡು ಬಳಿಯ ಚೂರಿ ಗ್ರಾಮದ ಮಸೀದಿಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದ ಹೊದವಾಡ ಗ್ರಾಮದ ರಿಯಾಜ್ó ಮುಸ್ಲಿಯಾರ್ ಹತ್ಯೆಯನ್ನು ಖಂಡಿಸಿ ನಾಪೆÇೀಕ್ಲು