ಸೀನಿವಾಸನ್ಗೆ ಗ್ಲೋಬಲ್ ಪ್ರಶಸ್ತಿಮಡಿಕೇರಿ, ಜ. 17: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲ ವಿ. ಸೀನಿವಾಸನ್ ಅವರಿಗೆ ಥೈಲ್ಯಾಂಡಿನಲ್ಲಿ ಕೊಡಮಾಡುವ ಗ್ಲೋಬಲ್ ಪ್ರಶಸ್ತಿ ದೊರೆತಿದೆ.ಇತ್ತೀಚೆಗೆ ಬ್ಯಾಂಕಾಕ್‍ನಲ್ಲಿ ನಡೆದ ಸಾಧಕರು ಮತ್ತು
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಮಡಿಕೇರಿ, ಜ.17: ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮ ದಿನಾಚರಣೆಯನ್ನು ಇದೇ 28 ರಂದು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ
ಮಧ್ಯರಾತ್ರಿ ಧಾಳಿ ನಡೆಸಿ ಜಾನುವಾರುಗಳ ರಕ್ಷಣೆಭಾಗಮಂಡಲ, ಜ.17: ನಿನ್ನೆ ಮಧ್ಯರಾತ್ರಿ ವೇಳೆ ಇಲ್ಲಿಗೆ ಸನಿಹ ಸಿಂಗತ್ತೂರುವಿನ ಬಳಿಯ ಚಂಗೇಟಿ ಗ್ರಾಮದಲ್ಲಿ ಒಮಿನಿ ವ್ಯಾನ್ ಒಂದು ಸಂಶಯಾಸ್ಪದವಾಗಿ ಸಂಚರಿಸುತ್ತಿತ್ತು. ಗ್ರಾಮದ ಪ್ರಮುಖ ಡಾಲಿ ಎನ್ನುವವರು
ಲಿಂಗಾಯಿತ ಸಮಾಜದಿಂದ ತಾ. 21 ರಂದು ಕ್ರೀಡಾಕೂಟಮಡಿಕೇರಿ, ಜ. 17 : ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾ ಘಟಕ ಮತ್ತು ಕ್ರೀಡಾ ಸಮಿತಿ ವತಿಯಿಂದ ವೀರಶೈವ ಲಿಂಗಾಯಿತ ಸಮಾಜ ಬಾಂಧವರಿಗಾಗಿ ತಾ.
ಮಾಲ್ದಾರೆಯಲ್ಲಿ ವಿಚಿತ್ರ ಪ್ರಾಣಿ ಧಾಳಿವರದಿ : ವಾಸು ಸಿದ್ದಾಪುರ, ಜ. 17: ಮನೆಯಲ್ಲಿ ಸಾಕಿದ ನಾಯಿಯೊಂದನ್ನು ವಿಚಿತ್ರ ಕಾಡು ಪ್ರಾಣಿಯೊಂದು ಧಾಳಿ ನಡೆಸಿ ಸಾಯಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮಾಲ್ದಾರೆ ಗ್ರಾಮದ