ಸಮಾಜಕ್ಕೆ ಕೊಡುವ ಗುಣವನ್ನು ಬೆಳೆಸಿಕೊಳ್ಳಿ: ರಘುನಂದನ್ಮಡಿಕೇರಿ, ಜ. 18: ಭಾರತದ ಯೋಗ, ಆಯುರ್ವೇದ ಹಾಗೂ ಎಣಿಕೆಯ ಕ್ರಮದಿಂದಾಗಿ ಜಗತ್ತಿಗೆ ಒಳಿತಾಗಿದೆ. ಪ್ರತಿಯೊಬ್ಬರೂ ಸಮಾಜಕ್ಕೆ ಕೊಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಜ್ಞಾ ಪ್ರವಾಹ ಕ್ಷೇತ್ರೀಯ
ಬೀದಿ ವ್ಯಾಪಾರಿಗಳ ಪ್ರತಿಭಟನೆ: ಸಂಧಾನಮಡಿಕೇರಿ, ಜ. 18: ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಉದ್ಯಾನ ಬಳಿ ತಳ್ಳುಗಾಡಿ, ಮೇಜು ಗಳನ್ನಿಟ್ಟುಕೊಂಡು ಚುರುಮುರಿ, ಕಡಲೆ ಇನ್ನಿತರ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದ ಬೀದಿ
ಶ್ರೀಚೌಡೇಶ್ವರಿ ದೇವಾಲಯದಲ್ಲಿ ಚಂಡಿಕಾಯಾಗಮಡಿಕೇರಿ, ಜ.18 : ನಗರದ ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ಶ್ರೀಚಂಡಿಕಾಯಾಗ ಮತ್ತು ಗರ್ಭಗುಡಿಯ ದ್ವಾರಗಳಿಗೆ ಬೆಳ್ಳಿ ಕವಚ ಸಮರ್ಪಣೆಯು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ಮಹಾಪೂಜೆಯ ನಂತರ ಭಕ್ತಾಧಿಗಳಿಗೆ
ಹಳೇ ಪಿಂಚಣಿ ಯೋಜನೆ ಮುಂದುವರಿಸಲು ಆಗÀ್ರಹಿಸಿ ಪ್ರತಿಭಟನೆಮಡಿಕೇರಿ, ಜ. 18: ನೂತನ ಪಿಂಚಣಿ ಯೋಜನೆಯಿಂದ ಬಾಧಿತವಾಗಿರುವ ನೌಕರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ, ರಾಜ್ಯ ಸರಕಾರ ಹಾಗೂ ಕರ್ನಾಟಕ
ತಾ. 20 ರಂದು ಮೌಲ್ಯಾಧಾರಿತ ಸಾಹಿತ್ಯ ಸಮ್ಮೇಳನಮಡಿಕೇರಿ, ಜ. 17 : ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ನ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಮೌಲ್ಯಾಧಾರಿತ ಸುಖೀ ಸಂಸಾರ’ ಘೋಷ ವಾಕ್ಯದೊಂದಿಗೆ ತಾ. 20 ರಂದು