ಎತ್ತು ಕಳ್ಳರನ್ನು ಹೊತ್ತೊಯ್ದ ಗ್ರಾಮಸ್ಥರುಕೂಡಿಗೆ, ಮಾ.1: ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಕಟ್ಟಿದ್ದ 50 ಸಾವಿರ ಬೆಲೆ ಬಾಳುವ ಎರಡು ಸಿಂಧಿ ಎತ್ತುಗಳನ್ನು ಕಳವು ಮಾಡಿ ಬಂಧಿತ ರಾಗಿರುವ ಘಟನೆ ಹೆಬ್ಬಾಲೆ ಗ್ರಾಮ
ರಿವರ್ ರ್ಯಾಫ್ಟಿಂಗ್ ತಾತ್ಕಾಲಿಕ ನಿಷೇಧಕಾವೇರಿ ನದಿಯ ವಿವಿಧ ಭಾಗದಲ್ಲಿ ರಿವರ್ ರ್ಯಾಫ್ಟಿಂಗ್ ಅನಧೀಕೃತವಾಗಿ ನಡೆಸುತ್ತಿರುವ ಹಿನ್ನೆಲೆ ಹಾಗೂ ಜನರ ಪ್ರಾಣಹಾನಿ, ಆಸ್ತಿ ಹಾನಿಯಾಗಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಕಾನೂನು ಭಂಗವಾಗುವ
ಐದು ದಿನಗಳಿಂದ ದುಬಾರೆಯಲ್ಲಿ ಹತೋಟಿಗೆ ಬಾರದ ಬೆಂಕಿಮಡಿಕೇರಿ, ಮಾ. 1 : ಪ್ರವಾಸಿ ತಾಣ ಕಾವೇರಿ ತಟದಲ್ಲಿರುವ ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ದುಬಾರೆಯ ಸಾಕಾನೆ ಶಿಬಿರಕ್ಕೆ ಹೊಂದಿಕೊಂಡಂತೆ, ಕಳೆದ ನಾಲ್ಕೈದು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು,
ಪಡಿತರ ಚೀಟಿ: ಸೌಲಭ್ಯ ಪಡೆದುಕೊಳ್ಳಲು ಸೂಚನೆ ವೀರಾಜಪೇಟೆ, ಮಾ. 1: ಸರಕಾರದ ಆದೇಶದನ್ವಯ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುವದು. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಆಹಾರ ನಿರೀಕ್ಷಕ ಶಿವನಂಜಯ್ಯ
ಇಂದು ಜನ ಸಂಪರ್ಕ ಸಭೆ ಮಡಿಕೇರಿ, ಮಾ. 1: ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆ ತಾ. 2 ರಂದು (ಇಂದು) ಬೆಳಿಗ್ಗೆ 11 ರಿಂದ