ಉಪವಿಭಾಗಾಧಿಕಾರಿ ವಿರುದ್ಧ ಲೋಕಾಯುಕ್ತ ದೂರು ದಾಖಲುಮಡಿಕೇರಿ, ಏ. 7: ಕುಶಾಲನಗರ ಸಮೀಪದ ಬೈಚನಹಳ್ಳಿಯ ನಿವಾಸಿ ಆರ್. ವಸಂತಮ್ಮ (72) ಎಂಬವರಿಗೆ ಮಡಿಕೇರಿ ಉಪವಿಭಾಗಾಧಿಕಾರಿ ಕಚೇರಿಯಿಂದ ಮೊಕದ್ದಮೆಯೊಂದರ ಸಂಬಂಧ ಸಕಾಲದಲ್ಲಿ ಸೂಕ್ತ ದಾಖಲೆ ಒದಗಿಸಿಲ್ಲಸೈನಿಕ ಶಾಲೆ ವಿರುದ್ಧ ಕಾವೇರಿ ಸೇನೆ ಆರೋಪ ಮಡಿಕೆÉೀರಿ ಏ.7 : ಕೂಡಿಗೆ ಸೈನಿಕ ಶಾಲೆಯಲ್ಲಿ ಪ್ರÀವೇಶ ಪರೀಕ್ಷೆಯ ಸಂದರ್ಭ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಕಾವೇರಿಸೇನೆಯ ಸಂಚಾಲಕ ಕೆ.ಎ.ರವಿ ಚಂಗಪ್ಪ, ಸೇನಾ ವಿಭಾಗದಉಪ ಚುನಾವಣೆ ಭದ್ರತೆಗೆ ಕೊಡಗಿನ 100 ಪೊಲೀಸರುಮಡಿಕೇರಿ, ಏ. 7: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭದ್ರತೆಗಾಗಿ ಕೊಡಗಿನಿಂದ ಒಟ್ಟು 100 ಮಂದಿ ಪೊಲೀಸರನ್ನು‘ಕ್ರೀಡೆ ಗ್ರಾಮೀಣ ಜನರ ಚಟುವಟಿಕೆ’ಕುಶಾಲನಗರ, ಏ. 7: ಕ್ರೀಡೆಗಳು ಗ್ರಾಮೀಣ ಜನರಿಂದ ಮನೋರಂಜನೆ ಗಾಗಿ ಮತ್ತು ದೈಹಿಕ ವ್ಯಾಯಾಮಕ್ಕಾಗಿ ಆಡಲ್ಪಡುತ್ತಿದ್ದ ದಿನನಿತ್ಯದ ಚಟುವಟಿಕೆ ಗಳಾಗಿದ್ದವು ಎಂದು ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೆಷನ್ಕೆದಂಬಾಡಿ ಕ್ರಿಕೆಟ್ ಕುಡೆಕಲ್ಲು ಕ್ವಾರ್ಟರ್ ಪೈನಲ್ಗೆಭಾಗಮಂಡಲ, ಏ. 7: ಇಲ್ಲಿಗೆ ಸಮೀಪದ ಚೆಟ್ಟಿಮಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆದಂಬಾಡಿ ಕಪ್‍ನ ಇಂದಿನ ಪಂದ್ಯಾವಳಿಯಲ್ಲಿ
ಉಪವಿಭಾಗಾಧಿಕಾರಿ ವಿರುದ್ಧ ಲೋಕಾಯುಕ್ತ ದೂರು ದಾಖಲುಮಡಿಕೇರಿ, ಏ. 7: ಕುಶಾಲನಗರ ಸಮೀಪದ ಬೈಚನಹಳ್ಳಿಯ ನಿವಾಸಿ ಆರ್. ವಸಂತಮ್ಮ (72) ಎಂಬವರಿಗೆ ಮಡಿಕೇರಿ ಉಪವಿಭಾಗಾಧಿಕಾರಿ ಕಚೇರಿಯಿಂದ ಮೊಕದ್ದಮೆಯೊಂದರ ಸಂಬಂಧ ಸಕಾಲದಲ್ಲಿ ಸೂಕ್ತ ದಾಖಲೆ ಒದಗಿಸಿಲ್ಲ
ಸೈನಿಕ ಶಾಲೆ ವಿರುದ್ಧ ಕಾವೇರಿ ಸೇನೆ ಆರೋಪ ಮಡಿಕೆÉೀರಿ ಏ.7 : ಕೂಡಿಗೆ ಸೈನಿಕ ಶಾಲೆಯಲ್ಲಿ ಪ್ರÀವೇಶ ಪರೀಕ್ಷೆಯ ಸಂದರ್ಭ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಕಾವೇರಿಸೇನೆಯ ಸಂಚಾಲಕ ಕೆ.ಎ.ರವಿ ಚಂಗಪ್ಪ, ಸೇನಾ ವಿಭಾಗದ
ಉಪ ಚುನಾವಣೆ ಭದ್ರತೆಗೆ ಕೊಡಗಿನ 100 ಪೊಲೀಸರುಮಡಿಕೇರಿ, ಏ. 7: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಭದ್ರತೆಗಾಗಿ ಕೊಡಗಿನಿಂದ ಒಟ್ಟು 100 ಮಂದಿ ಪೊಲೀಸರನ್ನು
‘ಕ್ರೀಡೆ ಗ್ರಾಮೀಣ ಜನರ ಚಟುವಟಿಕೆ’ಕುಶಾಲನಗರ, ಏ. 7: ಕ್ರೀಡೆಗಳು ಗ್ರಾಮೀಣ ಜನರಿಂದ ಮನೋರಂಜನೆ ಗಾಗಿ ಮತ್ತು ದೈಹಿಕ ವ್ಯಾಯಾಮಕ್ಕಾಗಿ ಆಡಲ್ಪಡುತ್ತಿದ್ದ ದಿನನಿತ್ಯದ ಚಟುವಟಿಕೆ ಗಳಾಗಿದ್ದವು ಎಂದು ರಾಜ್ಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೆಷನ್
ಕೆದಂಬಾಡಿ ಕ್ರಿಕೆಟ್ ಕುಡೆಕಲ್ಲು ಕ್ವಾರ್ಟರ್ ಪೈನಲ್ಗೆಭಾಗಮಂಡಲ, ಏ. 7: ಇಲ್ಲಿಗೆ ಸಮೀಪದ ಚೆಟ್ಟಿಮಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆದಂಬಾಡಿ ಕಪ್‍ನ ಇಂದಿನ ಪಂದ್ಯಾವಳಿಯಲ್ಲಿ