ಶ್ರೀ ಉಮಾಮಹೇಶ್ವರ ರಥೋತ್ಸವ ಕೂಡಿಗೆ, ಮಾ. 1: ಶಿರಂಗಾಲ ಗ್ರಾಮ ದೇವತಾ ಸಮಿತಿಯ ವತಿಯಿಂದ ತಾ. 5 ರಂದು ಶ್ರೀ ಉಮಾಮಹೇಶ್ವರ ರಥೋತ್ಸವ ಜರುಗಲಿದ್ದು, ರಥೋತ್ಸವ ಅಂಗವಾಗಿ ಶ್ರೀ ಉಮಾಮಹೇಶ್ವರ ಸ್ವಾಮಿಗೆ
ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕ್ರೀಡಾಕೂಟ ಮಡಿಕೇರಿ, ಮಾ. 1: ತಾ. 8 ರಂದು ನಡೆಯುವ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಮಹಿಳೆಯರಿಗೆ ಕ್ರೀಡಾಕೂಟ ಸ್ಪರ್ಧೆ ತಾ. 3 ರಂದು ಬೆಳಿಗ್ಗೆ 9.30
ಸ್ವಚ್ಛ ಕುಶಾಲನಗರ ಜಾಥಾಕುಶಾಲನಗರ, ಮಾ. 1: ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛ ಕುಶಾಲನಗರ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಮೂಲಕ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿರುವ
ಶಿಕ್ಷಣ ಸಂಸ್ಥೆಯ ಹಲವೆಡೆ ಕಾರ್ಯಕ್ರಮಗಳು ಚಟುವಟಿಕೆಗಳುಮಡಿಕೇರಿ, ಮಾ. 1: ಕೊಡಗು ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಹಲವು ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.ವಿದ್ಯಾರ್ಥಿ-ಪೋಷಕರಿಗೆ ಕಾರ್ಯಾಗಾರ ಸೋಮವಾರಪೇಟೆ: ಇಲ್ಲಿನ ಜೇಸೀ ಸಂಸ್ಥೆಯ ಜೇಸಿರೇಟ್ಸ್ ವತಿಯಿಂದ ಸಮೀಪದ
ಕುಶಾಲನಗರದಲ್ಲಿ ಸ್ವಚ್ಛತಾ ಆಂದೋಲನಕುಶಾಲನಗರ, ಮಾ. 1 : ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸ್ವಚ್ಚ ಕುಶಾಲನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು. ಕುಶಾಲನಗರದ ಪಟ್ಟಣ ಪಂಚಾಯ್ತಿ