ತಾ. 25ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಸೋಮವಾರಪೇಟೆ,ಮಾ.20: ಸಮೀಪದ ಕೆಂಚಮ್ಮನಬಾಣೆಯ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಯುವಕ ಸಂಘದ ವತಿಯಿಂದ ತಾ. 25ರಂದು ಕೆಂಚಮ್ಮನಬಾಣೆ ಮೈದಾನದಲ್ಲಿ 2ನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ
ವಯಸ್ಸನ್ನು ಮರೆತರು... ಒಂದಾಗಿ ಸಂಭ್ರಮಿಸಿದರುಮಡಿಕೇರಿ, ಮಾ. 20: ಇದೊಂದು ಅಪರೂಪದ ಸಮ್ಮಿಲನ. ಜಿಲ್ಲೆಯಲ್ಲಿ ಪ್ರಸ್ತುತ ವಿವಿಧೆಡೆಗಳಲ್ಲಿ ಹತ್ತು ಹಲವಾರು ಕ್ರೀಡಾಕೂಟಗಳು ಕಾರ್ಯಕ್ರಮ ನಡೆಯುತ್ತಿದ್ದು, ವಿವಿಧ ಜನಾಂಗಗಳು, ಸಂಘ-ಸಂಸ್ಥೆ, ಕ್ಲಬ್‍ಗಳ ಮೂಲಕ ಜನರು
ಕೊಡವ ಮಕ್ಕಡ ಕೂಟ ಖಂಡನೆಮಡಿಕೇರಿ, ಮಾ. 20: ನಾಪೋಕ್ಲು ಗ್ರಾಮದಲ್ಲಿ ವಾಸವಿರುವ ಕೇಲೇಟಿರ ದೇವಯ್ಯ ತನ್ನ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿ ಹಾಗೂ ನಾಪೋಕ್ಲು ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಕಾನೂನು
ಪಾಡಿ ಶ್ರೀ ಇಗ್ಗುತಪ್ಪ: ಮಾಹಿತಿ ನೀಡಲಾಗಿದೆಮಡಿಕೇರಿ, ಮಾ. 20: ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯಕ್ಕೆ ದೇಣಿಗೆ ನೀಡಿದ ವಿವರ ನೀಡುವಂತೆ ಜಿನ್ನು ನಾಣಯ್ಯ ಎಂಬವರು ಕೇಳಿದ್ದಾರೆ. ನಾವು ಈ ಹಿಂದೆಯೇ ಇದರ
ನಿಧನ ಗಾಳಿಬೀಡು ಗ್ರಾಮದ ಕೊಂಬಾರನ ದಿ. ಕುಟ್ಟಪ್ಪ ಅವರ ಪತ್ನಿ ಬೆಳ್ಯವ್ವ (ಕಮಲ-76 ತಾಮನೆ ಕರೆಮನೆ) ಅವರು ತಾ. 20 ರಂದು ನಿಧನರಾದರು. ಮೃತರು ಐವರು ಮಕ್ಕಳನ್ನು ಅಗಲಿದ್ದು,