ಕಟ್ಟಡ ಕಟ್ಟಲು ಪರವಾನಗಿ ಸ್ಥಗಿತ : ಬೆಂಗಳೂರಿಗೆ ನಿಯೋಗವೀರಾಜಪೇಟೆ, ಜ. 29: ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಹೊರಡಿಸಿರುವ ಭೂ ಪರಿವರ್ತನಾ ಆದೇಶವನ್ನು ಹಿಂಪಡೆ ಯುವಂತೆ ಆಗ್ರಹಿಸಿ ವೀರಾಜಪೇಟೆ ಪ.ಪಂ. ಸದಸ್ಯರುಸರಕಾರದ ಬಳಿಗೆ ನಿಯೋಗ ತೆರಳುವಂತೆ ಸಭೆಯಲ್ಲಿ
ಆರೋಗ್ಯ ವೃದ್ಧಿಗಾಗಿ ಸಿರಿ ಧಾನ್ಯ ಬಳಕೆಗೆ ಮುಂದಾಗಬೇಕು : ಕೆ.ಆರ್. ಮಂಜುಳಾಕುಶಾಲನಗರ, ಜ. 29: ಆಧುನಿಕ ಆಹಾರ ಪದ್ದತಿಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು ಆರೋಗ್ಯವೃದ್ಧಿಗೆ ಪೂರಕವಾದ ಸಿರಿಧಾನ್ಯಗಳ ಬಗ್ಗೆ ಅರಿತುಕೊಳ್ಳು ವದರೊಂದಿಗೆ ಹೆಚ್ಚಿನ ಬಳಕೆಗೆ ಮುಂದಾಗುವಂತೆ ಜಿಲ್ಲಾಪಂಚಾಯ್ತಿ ಸದಸ್ಯೆ
ಸೆಸ್ಕಾಂನಿಂದ ಪರಿಹಾರ ಸಿದ್ದಾಪುರ, ಜ.29 : ವಿದ್ಯುತ್ ತಂತಿ ತುಂಡಾಗಿ ಗದ್ದೆಯಲ್ಲಿ ಬಿದ್ದ ಪರಿಣಾಮ ಅಭ್ಯತ್‍ಮಂಗಲ ಗ್ರಾಮದ ಅಂಚೆಮನೆ ಸುಧಿಕುಮಾರ್ ಅವರ ಹಾಲು ಕರಿಯುವ ಹಸುವೊಂದು ಸಾವನ್ನಪ್ಪಿದ ಘಟನೆ ಕಳೆದ
ನಾಳೆ ಜನ ಸಂಪರ್ಕ ಸಭೆ ಮಡಿಕೇರಿ, ಜ.29 : ವೀರಾಜಪೇಟೆ ತಾಲೂಕು ವ್ಯಾಪ್ತಿಯ ಗೋಣಿಕೊಪ್ಪ ಉಪ ವಿಭಾಗದ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯನ್ನು ಕೊಡಗು ಮತ್ತು ಚಾಮರಾಜನಗರ ವೃತ್ತದ ಸೆಸ್ಕ್
ನೀರಿನ ಘಟಕ ದುರಸ್ತಿಗೆ ಆಗ್ರಹಸಿದ್ದಾಪುರ, ಜ. 29 : ಕಳೆದ ಕೆಲವು ತಿಂಗಳ ಹಿಂದೆ ಗ್ರಾ.ಪಂ. ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಾ.ಪಂ. ಕಛೇರಿಯ ಸಮೀಪ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಶುದ್ದ