ಮುಂಗಾರು ಮಳೆ ಕೊರತೆ : ಮೋಡ ಬಿತ್ತನೆಗೆ ಅನುಮೋದನೆಬೆಂಗಳೂರು, ಜು. 5 : ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ, ಮಲಪ್ರಭ ಹಾಗೂ ತುಂಗ-ಭದ್ರಾ ಪ್ರದೇಶಗಳಲ್ಲಿ 60 ದಿನಗಳೊಳಗಾಗಿ ಮೋಡ ಬಿತ್ತನೆ
ರೂ. 48 ಲಕ್ಷದ ಕರಿಮೆಣಸು ವಶಮಡಿಕೇರಿ, ಜು. 7: ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಿಂದ ಕಳೆದ ಏಪ್ರಿಲ್‍ನಲ್ಲಿ ಕಳವು ಮಾಡಲಾಗಿದ್ದ ಅಂದಾಜು ರೂ. 48 ಲಕ್ಷ ಮೌಲ್ಯದ 104 ಚೀಲ
ಹಣ ಹಿಂತಿರುಗಿಸದಿರಲು ಗ್ರಾ.ಪಂ. ನಿರ್ಣಯಕೂಡಿಗೆ, ಜು. 7: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವಾಸಿ ಕೆ.ಇ. ಮಾದಪ್ಪ ಎಂಬವರು ತಮ್ಮ ಸರ್ವೇ ನಂ 31/4ರಲ್ಲಿರುವ ವಾಸದ ಮನೆಗೆ ವಿದ್ಯುಚ್ಛಕ್ತಿ ಸಂಪರ್ಕಕ್ಕೆ ನಿರಾಕ್ಷೇಪಣಾ
ಇದ್ದಿಲು ಮರಳು ಕಲ್ಲು ತುಂಬಿದ ಸ್ಟೀಲ್ ಡಬ್ಬಿಗೆ 19500 ರೂಪಾಯಿಮಡಿಕೇರಿ, ಜು. 7: ಕಡಿಮೆ ದರದಲ್ಲಿ ಮಳೆ ಕೊಯ್ಲು ನಿರ್ವಹಣೆ ವ್ಯವಸ್ಥೆಯನ್ನು ಮಾಡಿಕೊಡುವದಾಗಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಗೊಂಡಿತ್ತು. ಮಡಿಕೇರಿಯ ಪ್ರಮುಖ ವ್ಯಕ್ತಿಯ ಮಗಳು ಆ ಸಂಸ್ಥೆಯನ್ನು ಸಂಪರ್ಕಿಸಿದಳು.
ಕಂಪ್ಯೂಟರ್ಗಳು ಕಾರ್ಯಾಚರಿಸದಿದ್ದರೆ ಅಧಿಕಾರಿಗಳು ಕೇಳಲಾರರಂತೆ !ಮಡಿಕೇರಿ, ಜು. 7: ಕೊಡಗು ಸೇರಿದಂತೆ ರಾಜ್ಯದ ವಿವಿಧ ಸರಕಾರಿ ಕಚೇರಿಗಳಲ್ಲಿ ನಿತ್ಯ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಅಲೆದಾಡುತ್ತಿದ್ದರೂ, ಕಂಪ್ಯೂಟರ್ (ಗಣಕಯಂತ್ರ) ಕೈಕೊಟ್ಟಿದೆ ಎಂದು ಹೇಳಿದ ಮಾತ್ರಕ್ಕೆ