ಅತೃಪ್ತರಿಂದ ಜೆಡಿಎಸ್ಗೆ ನಷ್ಟವಿಲ್ಲಮಡಿಕೇರಿ, ಜ. 29: ಕೊಡಗು ಜೆಡಿಎಸ್‍ನಲ್ಲಿ ಉಂಟಾಗಿರುವ ಮುಸುಕಿನ ಗುದ್ದಾಟವನ್ನು ಶಮನಗೊಳಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಅತೃಪ್ತರು ತೃಪ್ತರಾಗದೇ ಇದ್ದಲ್ಲಿ ಅವರಿಂದ ಜೆಡಿಎಸ್ ಪಕ್ಷಕ್ಕೆ ಯಾವದೇ ನಷ್ಟವಾಗದು
ರಾಷ್ಟ್ರಾಭಿಮಾನ ದೇಶಭಕ್ತಿ ಇಲ್ಲದ ಶಿಕ್ಷಣ ವ್ಯರ್ಥ: ಎಬಿವಿಪಿಯ ತೇಜಸ್ವಿಸೋಮವಾರಪೇಟೆ,ಜ.29: ರಾಷ್ಟ್ರಾಭಿಮಾನ ಮತ್ತು ದೇಶಭಕ್ತಿ ಇಲ್ಲದ ಶಿಕ್ಷಣ ವ್ಯರ್ಥ. ವಿದ್ಯಾರ್ಥಿ ದಿಸೆಯಲ್ಲಿಯೇ ಯುವ ಜನಾಂಗ ರಾಷ್ಟ್ರಾಭಿಮಾನವನ್ನು ಮೈಗೂಢಿಸಿ ಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು
ಇಂದಿನಿಂದ ಫೆ. 13 ರವರೆಗೆ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಮಡಿಕೇರಿ, ಜ. 29: ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ಕುಷ್ಠರೋಗ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನವು ತಾ. 30 ರಿಂದ ಫೆ.
ವಿದ್ಯಾರ್ಥಿನಿ ಕೊಲೆ ಕುಶಾಲನಗರದಲ್ಲಿ ಪ್ರತಿಭಟನೆಕುಶಾಲನಗರ, ಜ. 29: ಬೀದರ್‍ನಲ್ಲಿ ನಡೆದ ಪೂಜಾ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಪ್ರಥಮ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಮಡಿಕೇರಿ, ಜ. 28: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಥಮ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಜ.31 ರಂದು ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ