ಟಿಪ್ಪು ಜಯಂತಿ: ಹಲವು ಸಂಘಟನೆಗಳ ವಿರೋಧಕುಶಾಲನಗರ, ಅ. 22: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಆಚರಣೆಗೆ ಸಂಬಂಧಿಸಿದಂತೆ ಕುಶಾಲನಗರದ ವಿವಿಧ ಸಮಾಜಗಳ ಪ್ರಮುಖರು ವಿರೋಧ ವ್ಯಕ್ತಪಡಿಸಿ ದ್ದಾರೆ. ರಾಜ್ಯ ಸರಕಾರ ಯಾವದೇ ಕಾರಣಕ್ಕೂಅಪಘಾತ : ಬಸ್ ಚಾಲಕ ಸಾವುಕೂಡಿಗೆ, ಅ. 21: ಹುಣಸೂರು-ಪಿರಿಯಾಪಟ್ಟಣ ಮುಖ್ಯ ರಸ್ತೆಯ ಚಿಲ್ಕುಂದದ ತಂಬಾಕು ಹರಾಜು ಮಾರುಕಟ್ಟೆ ಬಳಿ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರುಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ದುರ್ಮರಣಸೋಮವಾರಪೇಟೆ,ಅ.21: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿಯೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.ಶನಿವಾರಸಂತೆ ಸಮೀಪದ ಬೆಂಬಳೂರು ನಿವಾಸಿ, ಕೃಷಿಕ ಗೋವಿಂದರೋಟರಿ ಮಿಸ್ಟಿ ಹಿಲ್ಸ್ನಿಂದ ವಿಶ್ವ ಪೋಲಿಯೋ ದಿನಾಚರಣೆಮಡಿಕೇರಿ, ಅ.21 : ಪೋಲಿಯೋ ಹನಿಯನ್ನು ಕಂಡು ಹಿಡಿಯುವ ಮೂಲಕ ಪೋಲಿಯೋ ನಿರ್ಮೂಲನೆಗೆ ನಾಂದಿ ಹಾಡಿದ ವಿಜ್ಞಾನಿ ಜೋನಸ್ ಸಾಕ್ ಅವರ ಸೇವೆಯ ಸ್ಮರಣಾರ್ಥ ರೋಟರಿ ಸಂಸ್ಥೆದಕ್ಷಿಣ ಕೊಡಗಿನಲ್ಲಿ ಹುಲಿ ಸೆರೆಗೆ ಮುಂದುವರಿದ ಕಾರ್ಯಾಚರಣೆಶ್ರೀಮಂಗಲ, ಅ. 21: ದಕ್ಷಿಣ ಕೊಡಗಿನ ಬಾಳೆಲೆ ಹಾಗೂ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿನಿಂದ ಮರುಕಳಿಸಿರುವ ಹುಲಿ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹುಲಿ
ಟಿಪ್ಪು ಜಯಂತಿ: ಹಲವು ಸಂಘಟನೆಗಳ ವಿರೋಧಕುಶಾಲನಗರ, ಅ. 22: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಆಚರಣೆಗೆ ಸಂಬಂಧಿಸಿದಂತೆ ಕುಶಾಲನಗರದ ವಿವಿಧ ಸಮಾಜಗಳ ಪ್ರಮುಖರು ವಿರೋಧ ವ್ಯಕ್ತಪಡಿಸಿ ದ್ದಾರೆ. ರಾಜ್ಯ ಸರಕಾರ ಯಾವದೇ ಕಾರಣಕ್ಕೂ
ಅಪಘಾತ : ಬಸ್ ಚಾಲಕ ಸಾವುಕೂಡಿಗೆ, ಅ. 21: ಹುಣಸೂರು-ಪಿರಿಯಾಪಟ್ಟಣ ಮುಖ್ಯ ರಸ್ತೆಯ ಚಿಲ್ಕುಂದದ ತಂಬಾಕು ಹರಾಜು ಮಾರುಕಟ್ಟೆ ಬಳಿ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು
ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ದುರ್ಮರಣಸೋಮವಾರಪೇಟೆ,ಅ.21: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿಯೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.ಶನಿವಾರಸಂತೆ ಸಮೀಪದ ಬೆಂಬಳೂರು ನಿವಾಸಿ, ಕೃಷಿಕ ಗೋವಿಂದ
ರೋಟರಿ ಮಿಸ್ಟಿ ಹಿಲ್ಸ್ನಿಂದ ವಿಶ್ವ ಪೋಲಿಯೋ ದಿನಾಚರಣೆಮಡಿಕೇರಿ, ಅ.21 : ಪೋಲಿಯೋ ಹನಿಯನ್ನು ಕಂಡು ಹಿಡಿಯುವ ಮೂಲಕ ಪೋಲಿಯೋ ನಿರ್ಮೂಲನೆಗೆ ನಾಂದಿ ಹಾಡಿದ ವಿಜ್ಞಾನಿ ಜೋನಸ್ ಸಾಕ್ ಅವರ ಸೇವೆಯ ಸ್ಮರಣಾರ್ಥ ರೋಟರಿ ಸಂಸ್ಥೆ
ದಕ್ಷಿಣ ಕೊಡಗಿನಲ್ಲಿ ಹುಲಿ ಸೆರೆಗೆ ಮುಂದುವರಿದ ಕಾರ್ಯಾಚರಣೆಶ್ರೀಮಂಗಲ, ಅ. 21: ದಕ್ಷಿಣ ಕೊಡಗಿನ ಬಾಳೆಲೆ ಹಾಗೂ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿನಿಂದ ಮರುಕಳಿಸಿರುವ ಹುಲಿ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹುಲಿ