ಟಿಪ್ಪು ಜಯಂತಿಗೆ ಸಿಎನ್ಸಿ ವಿರೋಧಮಡಿಕೇರಿ, ಅ. 22: ಟಿಪ್ಪು ಜಯಂತಿ ಆಚರಣೆ ನಡೆಯಲೇ ಬೇಕೆಂದು ಹಠ ಮಾಡುತ್ತಾ ಕೆಲವರು ಕರ್ನಾಟಕ ಸರ್ಕಾರದ ಬೆನ್ನು ಬಿದ್ದಿದ್ದಾರೆ ಎಂದು ಸಿ.ಎನ್.ಸಿ. ಆರೋಪಿಸಿದೆ. ಕೊಡಗಿನಲ್ಲಿ ಕೆಲವರುಕಲೋಸಲ್ ಮೂಮೆಂಟ್ಸ್ಗೆ ಬೊಟ್ಟೋಳಂಡ ಕಪ್ ಮಡಿಕೇರಿ, ಅ. 22: ಮೈಸೂರು ರೇಸ್ ಕ್ಲಬ್ ವತಿಯಿಂದ ಮೈಸೂರಿನಲ್ಲಿ ನಡೆದ ಕುದುರೆ ರೇಸ್‍ನಲ್ಲಿ ವಿಜೇತ ವಾದ ಕಲೋಸಲ್ ಮೂಮೆಂಟ್ಸ್ ಕುದುರೆಯ ಮಾಲೀಕರಾದ ದೇವರಾಜ್ ಪಳನಿ ಸ್ವಾಮಿಟಿಪ್ಪು ಜಯಂತಿ ಹೆಸರಿನಲ್ಲಿ ಕೊಡಗಿನ ಶಾಂತಿ ಕದಡದಿರಿಮಡಿಕೇರಿ, ಅ. 22: ಟಿಪ್ಪುವನ್ನು ದೇಶಭಕ್ತ ಎಂದು ಬಿಂಬಿಸಿ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುವ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದು ಕೊಡವ ಮಕ್ಕಡ ಕೂಟ ತಿಳಿಸಿದೆ. 1780ರಟಿಪ್ಪು ಜಯಂತಿಗೆ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲು ಆಗ್ರಹಸೋಮವಾರಪೇಟೆ, ಅ.22: ಪ್ರಸಕ್ತ ವರ್ಷ ನವೆಂಬರ್ 10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ಕೊಡಗಿನಾದ್ಯಂತ ಸೂಕ್ತ ಬಂದೋಬಸ್ತ್ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಆಗ್ರಹಿಸಿದೆ.ನಗರದಟಿಪ್ಪು ಜಯಂತಿ ವಿರೋಧಿಸುವ ಬಿಜೆಪಿ ಮುಸ್ಲಿಂ ಮತಗಳು ಬೇಡ ಎಂದು ಘೋಷಿಸಲಿಸೋಮವಾರಪೇಟೆ, ಅ.22: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲು ವಿರೋಧ ವ್ಯಕ್ತಪಡಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳು, ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಮತಗಳು ಬೇಡ
ಟಿಪ್ಪು ಜಯಂತಿಗೆ ಸಿಎನ್ಸಿ ವಿರೋಧಮಡಿಕೇರಿ, ಅ. 22: ಟಿಪ್ಪು ಜಯಂತಿ ಆಚರಣೆ ನಡೆಯಲೇ ಬೇಕೆಂದು ಹಠ ಮಾಡುತ್ತಾ ಕೆಲವರು ಕರ್ನಾಟಕ ಸರ್ಕಾರದ ಬೆನ್ನು ಬಿದ್ದಿದ್ದಾರೆ ಎಂದು ಸಿ.ಎನ್.ಸಿ. ಆರೋಪಿಸಿದೆ. ಕೊಡಗಿನಲ್ಲಿ ಕೆಲವರು
ಕಲೋಸಲ್ ಮೂಮೆಂಟ್ಸ್ಗೆ ಬೊಟ್ಟೋಳಂಡ ಕಪ್ ಮಡಿಕೇರಿ, ಅ. 22: ಮೈಸೂರು ರೇಸ್ ಕ್ಲಬ್ ವತಿಯಿಂದ ಮೈಸೂರಿನಲ್ಲಿ ನಡೆದ ಕುದುರೆ ರೇಸ್‍ನಲ್ಲಿ ವಿಜೇತ ವಾದ ಕಲೋಸಲ್ ಮೂಮೆಂಟ್ಸ್ ಕುದುರೆಯ ಮಾಲೀಕರಾದ ದೇವರಾಜ್ ಪಳನಿ ಸ್ವಾಮಿ
ಟಿಪ್ಪು ಜಯಂತಿ ಹೆಸರಿನಲ್ಲಿ ಕೊಡಗಿನ ಶಾಂತಿ ಕದಡದಿರಿಮಡಿಕೇರಿ, ಅ. 22: ಟಿಪ್ಪುವನ್ನು ದೇಶಭಕ್ತ ಎಂದು ಬಿಂಬಿಸಿ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿ ಆಚರಿಸುವ ಕ್ರಮಕ್ಕೆ ನಮ್ಮ ವಿರೋಧವಿದೆ ಎಂದು ಕೊಡವ ಮಕ್ಕಡ ಕೂಟ ತಿಳಿಸಿದೆ. 1780ರ
ಟಿಪ್ಪು ಜಯಂತಿಗೆ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲು ಆಗ್ರಹಸೋಮವಾರಪೇಟೆ, ಅ.22: ಪ್ರಸಕ್ತ ವರ್ಷ ನವೆಂಬರ್ 10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ಕೊಡಗಿನಾದ್ಯಂತ ಸೂಕ್ತ ಬಂದೋಬಸ್ತ್ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಆಗ್ರಹಿಸಿದೆ.ನಗರದ
ಟಿಪ್ಪು ಜಯಂತಿ ವಿರೋಧಿಸುವ ಬಿಜೆಪಿ ಮುಸ್ಲಿಂ ಮತಗಳು ಬೇಡ ಎಂದು ಘೋಷಿಸಲಿಸೋಮವಾರಪೇಟೆ, ಅ.22: ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲು ವಿರೋಧ ವ್ಯಕ್ತಪಡಿಸುತ್ತಿರುವ ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳು, ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಮತಗಳು ಬೇಡ