ಕಾಳುಮೆಣಸು ರಫ್ತು ಬಗ್ಗೆ ಎಚ್ಚರಿಕೆ ವಹಿಸಲು ಕೇಂದ್ರದಿಂದ ಶ್ರೀಲಂಕಾಗೆ ಪತ್ರಮಡಿಕೇರಿ, ಫೆ. 2: ಭಾರತಕ್ಕೆ ಶ್ರೀಲಂಕಾದಿಂದ ರಫ್ತ್ತಾಗುತ್ತಿರುವ ಕಾಳುಮೆಣಸು ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರಕ್ಕೆ ಪತ್ರ ಬರೆದಿದ್ದು, ಶ್ರೀಲಂಕಾ ಸಕಾರಾತ್ಮಕವಾಗಿ ಸ್ಪಂದಿಸಿವೆ. ಕಾಳುಮೆಣಸು ಬೆಳೆಗಾರರ
ಅನುದಾನದ ಕೊರತೆಯಿಂದ ರಸ್ತೆ ದುರಸ್ತಿಗೆ ಹಿನ್ನಡೆವೀರಾಜಪೇಟೆ, ಫೆ. 2: ಗ್ರಾಮೀಣ ಪ್ರದೇಶದ ರಸ್ತೆಗಳೆಲ್ಲವೂ ಮಳೆಯಿಂದಾಗಿ ದುಸ್ಥಿತಿಯಲ್ಲಿದ್ದು, ಅನುದಾನದ ಕೊರತೆಯಿಂದ ಕಾಮಗಾರಿ ತಡವಾಗಿದೆ. ಮುಂದಿನ ದಿನದಲ್ಲಿ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು
ಕಥಾ ಸ್ಪರ್ಧೆಯಲ್ಲಿ ಬಹುಮಾನಸೋಮವಾರಪೇಟೆ, ಫೆ.2 : ಹಾಸನದ ಜನಮಿತ್ರ ಪತ್ರಿಕೆ ನಡೆಸಿದ ಸಂಕ್ರಾಂತಿ ಸಂಭ್ರಮ ಕಥೆ ಮತ್ತು ಕವಿತೆ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಲೇಖಕಿ ಶರ್ಮಿಳಾ ರಮೇಶ್ ಅವರು ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಹಾಸನದ
ಪ್ರಾದೇಶಿಕ ಪಕ್ಷದಿಂದ ರಾಜ್ಯದ ಅಭಿವೃದ್ಧಿಸುಂಟಿಕೊಪ್ಪ, ಫೆ. 2: ಪ್ರಾದೇಶಿಕ ಪಕ್ಷದಿಂದ ಮಾತ್ರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಕೊಡವ ಸಮಾಜದಲ್ಲಿ
ರಸ್ತೆ ಕಾಮಗಾರಿ ಪರಿಶೀಲನೆಮಡಿಕೇರಿ, ಫೆ. 2: ತೀರಾ ಹದಗೆಟ್ಟಿರುವ ಕತ್ತಲೆಕಾಡು - ಚೆಟ್ಟಳ್ಳಿ ನಡುವಿನ ಅಬ್ಯಾಲ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ