ಮಳೆಗಾಗಿ ರುದ್ರ ಹೋಮ ಪೂಜಾ ಕೈಂಕರ್ಯಕುಶಾಲನಗರ, ಮಾ. 20: ಅನಾರೋಗ್ಯಕರ ಪೈಪೋಟಿ ನಡುವೆ ಪ್ರಕೃತಿಯ ದುರುಪಯೋಗ ಅಧಿಕಗೊಳ್ಳುವ ಮೂಲಕ ನದಿ ಮೂಲಗಳು ನಾಶಗೊಳ್ಳುತ್ತಿವೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ
ಉತ್ತಮ ಭವಿಷ್ಯಕ್ಕೆ ಆಂಗ್ಲ ಭಾಷೆ ಅಗತ್ಯಮಡಿಕೇರಿ, ಮಾ. 20: ಪ್ರಸ್ತುತ ಪೈಪೋಟಿ ಯುಗದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಆಂಗ್ಲ ಭಾಷೆ ಪ್ರಮುಖ ಪಾತ್ರವಹಿಸುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂಗ್ಲೀಷ್ ಸಂವಹನವನ್ನು ಈಗಿನಿಂದಲೇ ಅಭ್ಯಸಿಸಿಕೊಳ್ಳಿ
ವಿವಿಧೆಡೆ ಧಾರ್ಮಿಕ ಕೈಂಕರ್ಯಗಳುಈಶ್ವರ ದೇವರ ಉತ್ಸವ ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಲೆ ಮಹಾದೇಶ್ವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಉತ್ಸವ ಮೂರ್ತಿಗೆ ಇಲ್ಲಿನ ಜೈನರ ಬೀದಿಯ ಬಸವೇಶ್ವರ
ಯಡೂರು ಕೆರೆ ಹೂಳೆತ್ತುವ ಕಾರ್ಯ ಮುಕ್ತಾಯಸೋಮವಾರಪೇಟೆ, ಮಾ. 20: ಕಳೆದ ತಾ. 3 ರಂದು ಚಾಲನೆ ನೀಡಿದ ಯಡೂರು ಕೆರೆಯ ಹೂಳೆತ್ತುವ ಕಾರ್ಯ ಮುಕ್ತಾಯಗೊಂಡಿದ್ದು, ಕೆರೆ ಯಲ್ಲಿ ಜಲದ ಕಣ್ಣು ತೆರೆದಿರು ವದರಿಂದ
ಕಾವೇರಿಯಲ್ಲಿ ನೀರಿಲ್ಲದೆ ಜಲಚರಗಳ ಮರಣಕುಶಾಲನಗರ, ಮಾ. 20: ಕಾವೇರಿ ನದಿಯಲ್ಲಿ ನೀರಿನ ಕೊರತೆ ಎದುರಾಗುವದರೊಂದಿಗೆ ಜಲಚರಗಳು ಸಾವನ್ನಪ್ಪುತ್ತಿರುವ ದೃಶ್ಯಗಳು ಕಂಡುಬಂದಿವೆ. ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದ್ದು ನಗರ, ಪಟ್ಟಣಗಳ ಕೊಳಚೆ ತ್ಯಾಜ್ಯಗಳು