ಗೌಡಳ್ಳಿಯಲ್ಲಿ ಮಹಿಳೆಯರ ಫುಟ್ಬಾಲ್ ಮಡಿಕೇರಿ ತಂಡಕ್ಕೆ ಪ್ರಶಸ್ತಿ ಸೋಮವಾರಪೇಟೆ,ಮಾ.20: ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ವತಿಯಿಂದ ಗೌಡಳ್ಳಿಯ ಬಿಜಿಎಸ್ ವಿದ್ಯಾಸಂಸ್ಥೆ ಮೈದಾನದಲ್ಲಿ ಆಯೋಜಿಸಲಾಗಿದ್ದ 2ನೇ ವರ್ಷದ ಹಿಂದೂ ಕಪ್ ಫುಟ್ಬಾಲ್ ಪಂದ್ಯಾಟದ ಮಹಿಳೆಯರ ವಿಭಾಗದಲ್ಲಿ
ಚುನಾವಣಾ ಪ್ರಚಾರಕ್ಕೆ ಬಳಸುವ ಸಾಮಗ್ರಿಗಳ ದರ ನಿಗದಿಮಡಿಕೇರಿ, ಮಾ.20 : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸುವ ಸಾಮಗ್ರಿಗಳಿಗೆ ಮಾರುಕಟ್ಟೆ ದರ ನಿಗದಿಪಡಿಸುವ ಸಭೆಯು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ
ಏಕರೂಪ ತೆರಿಗೆ ಪದ್ಧತಿಗೆ ಸ್ಪಂದಿಸುತ್ತಿರುವ ಕೊಡಗುಮಡಿಕೇರಿ, ಮಾ. 20: ದೇಶದಲ್ಲೇ ಸ್ವಾತಂತ್ರ್ಯ ಬಳಿಕ ಜಾರಿಗೊಂಡಿರುವ ಏಕರೂಪ ತೆರಿಗೆ ಪದ್ಧತಿಗೆ ಪುಟ್ಟ ಜಿಲ್ಲೆ ಕೊಡಗು ಸ್ಪಂದಿಸುವದರೊಂದಿಗೆ, ಕರ್ನಾಟಕದಲ್ಲಿ ಜಿಎಸ್‍ಟಿ ಪರಿಣಾಮಕಾರಿ ಅನುಷ್ಠಾನಗೊಳ್ಳು ವಂತಾಗಿದೆ ಎಂದು
ಸಂಸದರು ತಕ್ಷಣ ಗಮನ ಹರಿಸಲಿಮಾನ್ಯರೆ, ಜನರನ್ನು ಮರುಳು ಮಾಡುವ ಯಾತ್ರೆ ಬಿಟ್ಟು ಸಂಕಷ್ಟದಲ್ಲಿರುವ ಬೆಳೆಗಾರರ ಜೀವನ ಭದ್ರತೆಗೆ ಸಂಸದ ಪ್ರತಾಪ್ ಸಿಂಹ ಯಾತ್ರೆ ಕೈಗೊಳ್ಳಲಿ. ಉತ್ಪಾದನಾ ವೆಚ್ಚ ಹೆಚ್ಚಳದಿಂದ ತೀವ್ರ ಸಂಕಷ್ಟದಲ್ಲಿರುವ ಜಿಲ್ಲೆಯ
ನಕಲಿ ಪರ್ಮಿಟ್ ದಂಧೆ:ತನಿಖೆಗೆ ಕರವೇ ಆಗ್ರಹಸೋಮವಾರಪೇಟೆ, ಮಾ. 20: ತಾಲೂಕಿನ ನೆಲ್ಲಿಹುದಿಕೇರಿ ಹೊಳೆಯಿಂದ ನಕಲಿ ಪರ್ಮಿಟ್ ಬಳಸಿ ಕುಶಾಲನಗರಕ್ಕೆ ಮರಳು ಸಾಗಾಟ ಮಾಡಿರುವ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಯ ಬೇಕಾದ ಅಗತ್ಯವಿದ್ದು,